ಶ್ರೀಗಂಧ Srigandha_2.0 | Page 14

ತಾಣ್ಗಳನೊು ನಿಮಿಯಸಲಾಯಿತು. ಇಂದಿಗೊ ಈ ಎಲಾಿ ಸೌಲಭಯಗಳ್ ಸಾವಯಜನಿಕರಿಗೆ ಲಭಯವಿದ್ೆ. ಪ್ರಿಸರವನುು ಉಳಿಸಬೆೀಕು ಬೆಳಸಬೆೀಕು ಎಂದು ಬರಿ ಭಾರ್ಣ್ಗಳಿಗೆ ಸಿೀಮಿತಗೆೊಳಿಸದ್ೆ ಹೆೀಗೆ ಕಾರ್ಯರೊಪ್ಕೆೆ ತರಬಹುದು ಎನುುವುದಕೆೆ ಇದ್ೆೊಂದು ಉದ್ಾಹರಣೆಯಾಗಿ ನಿಲುಿತುದ್ೆ ಎಂದ್ೆನಿಸಿತು.
ಪೂವಷ ತ್ಯ್ರಿ
ಕಾಯಂಪಿಂಗ್ ಹೆೊರಡುವ ಮುನು ಪ್ೂವಯ ತಯಾರಿ ಅತಿೀ ಅವಶಯಕ. ಮುಂಚಿತವಾಗಿಯೆೀ ಅತಾಯವಶಯಕ ಸಾಮಾಗಿರಗಳನುು ತೆಗೆದುಕೆೊಂಡು ಹೆೊೀಗಿರಬೆೀಕು. ಅಲಿಿ ಸಾಮಾನಯವಾಗಿ ಏನೊ ಸಿಗುವುದಿಲಿ. ಹಾಗಾಗಿ ಕೆಲವು ವಾರಗಳ ಮುಂಚೆಯೆೀ ವಾರ್ಟ್ಾ ಆಪ್ ನಲಿಿ ಒಂದು ತಂಡ ರಚ್ನೆ ಮಾಡಿ ಸಾಕರ್ುಟ ಪ್ೂವಯ ತಯಾರಿಗಳನುು ಮಾಡಿಕೆೊಂಡಿದ್ೆಾವು. ಅದರಲಿಿ ಅತಿೀ ಮುಖ್ಯವಾದುದು ಊಟ. ನಮಮ ಊಟದ ಸಂಪ್ೂಣ್ಯ ಜವಾಬ ಾರಿರ್ನುು ನಾವು ನಮಮ ಕಾರ್ಯಕಾರಿ ಸಮಿತಿ ಸದಸಯರಾದ ಪ್ರಸನು ಮಹಿಷ್ಟ ಅವರಿಗೆ ವಹಿಸಿದ್ೆಾವು. ಅವರು ಮದಲೆೀ ಊಟದ ಪ್ಟ್ಟಟ ತಯಾರು ಮಾಡಿ, ಪ್ರತಿೀ ಕುಟುಂಬಗಳಿಗೊ ಅದನುು ಹಂಚಿದಾರು. ಆ ಪ್ಟ್ಟಟರ್ಲಿಿರುವ ಕೆಲವು ಊಟವನುು ಮನೆರ್ಲೆಿೀ ತಯಾರು ಮಾಡಿದಾರೆ ಕೆಲವನುು ಅಲಿಿಯೆೀ ಕಾಯಂಪಿನಲಿಿ
ತಯಾರು ಮಾಡಲು ಸಿದಧತೆ ಮಾಡಿಕೆೊಂಡಿದಾರು. ಹಾಗಾಗಿ, ಅದಕೆೆ ಬೆೀಕರುವ ಎಲಿ ಪಾತೆರ, ಪ್ಡಗ, ಗಾಯಸ್ ಸಟವ್, ನಿೀರಿನ ಟಾಯಂಕ್, ಐಸ್ ಬಾಕ್ಾ, ಹಿೀಗೆ ಎಲಿ ಮುಂಚಿತವಾಗಿಯೆೀ ತಯಾರಿ ಮಾಡಿಕೆೊಂಡಿದ್ೆಾವು. ಅಲಿಿ ಸೆೊಳೆೆರ್ ಕಾಟ ಇರಬಹುದ್ೆಂದು ಸೆೊಳೆೆ ಓಡಿಸುವ ಸಾಧನಗಳನೊು ತೆಗೆದುಕೆೊಂಡಿದ್ೆಾವು. ಹಾಗೆಯೆೀ ಒಂದು ವೆೈದಯಕೀರ್ ಕರ್ಟ್ ಕೊಡ ತೆಗೆದುಕೆೊಂಡಿದ್ೆಾವು. ಸಾಕರ್ುಟ ವಯವಸಿಥತವಾಗಿ ಪ್ೂವಯ ತಯಾರಿ ಮಾಡಿಕೆೊಂಡಿದಾರಿಂದ ನಮಗೆ ಅಲಿಿ ಯಾವುದ್ೆೀ ಸಮಸೆಯಯಾಗಲಿಲಿ. ಈ ವಿರ್ರ್ದಲಿಿ ನಮಮ ಅಧಯಕ್ಷರಾದ ರಾಮದ್ಾಸ್ ಮರ್ಯ ಅವರ ಶರಮ ಶಾಿಘನಿೀರ್.
ನನಗೆ ಕಾಯಂಪಿಂಗ್ ಅನುಭವ ಹೆೊಸದ್ಾಗಿದಾರಿಂದ ಅಲಿಿಗೆ ಹೆೊೀಗಲು ಬಹಳ ಉತುಾಕನಾಗಿದ್ೆಾ. ಬೆಳಗಿೆನಿುಂದಲೆೀ ಎಲಿತಯಾರಿ ಮಾಡಿಕೆೊಳುೆತಿುದ್ೆವು. ಸುಮಾರೆೊೀ ಮಧಾಯಹು ೨ ಘಂಟೆರ್ ಹೆೊತಿುಗೆ ಅಲಿಿಗೆ ಹೆೊೀಗಬೆೀಕತ ು. ಈ ಬಾರಿ ಸಂಗಮ ಕಾಯಂಪಿಂಗ್ ಗೆ ತುಂಬಾ ಹೆಚಿಚನ ಪ್ರೀತಾಾಹ ಸಿಕೆತ ು. ಸುಮಾರು ೧೫ ಕುಟುಂಬಗಳು ಕಾಯಂಪಿಂಗ್ ಗೆ ರಿಜಸಟರ್ ಮಾಡಿಸಿದಾರು. ನಮಮ ಶ್ರೀಕಾಂತ್ ಅಲಿಯಾಸ್ ಕಾಯಪ್ಟನ್, ಎಂದ್ೆೀ ಹೆಸರಾಗಿರುವ ಅವರು ಮುಂದ್ಾಲೆೊೀಚ್ನೆ ಮಾಡಿ ಒಂದು ಟರಕ್ ಅನುು ಬಾಡಿಗೆ ಪ್ಡೆದಿದಾರು.
14