ಶ್ರೀಗಂಧ Srigandha_1.0 | Page 36

ಈ ಬಗೆೆ ರ್ಾಗೃತಿ ಬೆೀಕು, ಕಾನ ನು ಬೆೀಕು ಎಂದು ಕನವರಿಸುವ ಈ ಕಾಲಘಟ್ಿದಲ್ಲಿ ವಚನಕಾರರ ಆಶರ್ಗಳು ನಮಮಲ್ಲಿ ಅರಿವು ಅಳವಡಿಕೆರ್ ದವಂದವಗಳನುು ಸಪರ್ಿಪ್ಡಿಸಲು ನೆರವಾಗಿ ನಿೀತಿರ್ುತ ಗಾರಮಿೀಣ ಪ್ರಿಸರ ಕಟ್ಟಿಕೆ ಡಬಲಿವೆೀನೆ ೀ ಎಂಬ ಆಸೆ ಹೆ ತ ು ಎಲ್ಾಿ ವಚನಗಳನುು ಮತೆ ುಮಮ ಪ್ರಚಾರಪ್ಡಿಸಬೆೀಕಾದುಾ ಇಂದಿನ ಅವಶಯಕತೆ ಎನಿಸುತುದೆ.
ಕೃಷಿ ಚಿಂತ್ನ ಗಳು
ಕೃಷಿಯ ಮಾಡಿ ಉಣಣದ, ಹಸ್ತವು ಹರಿವ ಪರಿ ಇನ ನಂತ್ು? ಕಮ್ಯೇಗವ ಮಾಡದ ನಿಮ್ಲ ಚಿತ್ತವನ್ರಿವ ಪರಿ ಇನ ನಂತ್ು ಜಿೇಯದ ಅಶನ್ವನ್ುಂಬ ಠಾವಾವುದು ಕಪಿಲ ಸ್ತದಿ ಮಲ್ಲಿಕಾಜು್ನ್ ಲ್ಲಂಗಕ ೆ?
ಹಸಿರುಕಾರಂತಿ, ಕ್ಷಿೀರ ಕಾರಂತಿ, ನಿೀಲ್ಲಕಾರಂತಿ ಹಿೀಗೆ ಹತ ು ಹಲವು ಕಾರಂತಿಗಳಿಂದ ಇಂದು ಕೃರ್ಷ ವಿಜ್ಞಾನ ಅಗಾಧವಾಗಿ ಬೆಳೆದು ನಿಂತಿದೆ. ಕೃರ್ಷ ನಮಮ ದೆೀಶದ ಆಹಾರದ ಸವಾಲುಗಳಿಗೆ ಉತುರಿಸಿ ಬೆಳೆದಿದೆ. ಆದರ ಇಂದು ಕೃರ್ಷ ಆತಂಕದ ನೆಲ್ೆರ್ಲ್ಲಿ ನಿಂತಿದೆ. ಕೃರ್ಷರ್ಲ್ಲಿ ಕೃರ್ಷಕ ಮುಂದುವರಿರ್ಲು ಆಸಕಿು ತೆ ೀರುತಿುಲಿ. ಕೃರ್ಷ ಲ್ಾಭದಾರ್ಕವಲಿ. ರ್ಾಗತಿೀಕರಣ, ಉದಾರಿೀಕರಣ ನಮಮ ಕೃರ್ಷರ್ ದಿಕಕನೆುೀ ಬದಲ್ಾಯಿಸಿವೆ ಎಂಬ ಮಾತುಗಳು ಹಲವಾರು ವೆೀದಿಕೆಗಳಲ್ಲಿ ಕೆೀಳ ಬರುತಿುದೆ. ಈ ಎಲ್ಾಿ ಮಾತುಗಳ ಹಿನೆುಲ್ೆರ್ಲ್ಲಿ ಈ ಮೀಲ್ಲನ ಸಿದಧರಾಮರ ವಚನ ಇಂದಿಗ ಪ್ರಸ ುತ. ಅವರು ಕೃರ್ಷರ್ನುು ಮಾಡದೆ ಆಹಾರ ದೆ ರೆರ್ುವುದಾದರ ಹೆೀಗೆ ಎಂದು ಪ್ರಶ್ುಸಿದಾರು. ಅಂದರೆ ಇಂದಿನ ಆತಂಕಗಳು ಅಂದು ಇದಾವೊೀ ಇಲಿವೊೀ ಆದರೆ ಅಂದ ಕೃರ್ಷರ್ಲ್ಲಿ ಕರ್ಿ ಕಾಪ್ಯಣಯ, ಕೃರ್ಷ ಕೆೈಬಿಡುವ ಚಿಂತನೆಗಳು ಇದಿಾರಬಹುದು ಎಂಬುದಕೆಕ ಈ ವಾಕಯ ಇಂಬು ಕೆ ಡುತುದೆ. ಸಿದಧರಾಮರು ತಮಮ ವಚನದ ಮ ಲಕ ಕೃರ್ಷ ರ್ಾಗೃತಿ ಉಂಟ್ುಮಾಡಿ ಹಸಿವು ನಿವಾರಿಸಲು ಕೃರ್ಷ ಮಾಡಲ್ೆೀಬೆೀಕೆಂಬ ಸಾವಯಕಾಲ್ಲಕ ಸತಯವನುು ತಮಮ ವಚನದಲ್ಲಿ ಕಟ್ಟಿಕೆ ಟ್ಟಿದ ಾರೆ. ಅದರೆ ಂದಿಗೆ ಕಮಯವನುು ಅಂದರೆ ಕಾರ್ಕ ಮಾಡದೆ ನಿಮಯಲ ಚಿತು ಪ್ಡೆರ್ಲು ಬೆೀರೆ ಮಾಗಯವಿಲಿ ಎಂಬ ಸತಯವನುು ಸಾರಿದ ಾರೆ. ಇಂದು ಹಲವು ರಿೀತಿರ್ ಕೃರ್ಷಕರು ಹುಟ್ಟಿಕೆ ಂಡಿದ ಾರೆ. ನಿತಯ ಭ ಮಿರ್ ಕಾರ್ಕ ಮಾಡಿ ಬದುಕುವ ಕೃರ್ಷಕ, ಕಾರ್ಕದ
ಮೀಲುಸ ುವಾರಿ ಮಾಡುವ ಕೃರ್ಷಕ, ಬೆೀರೆಲ್ೆ ಿೀ ಬದುಕಿ ಕೃರ್ಷ ಉಸ ುವಾರಿಗಾಗಿ ಬಂದು ಹೆ ೀಗುವ ಕೃರ್ಷಕ, ಇತರೆ ವೃತಿುರ್ ಆದಾರ್ ಹ ಡಿಕೆಗಾಗಿ ಕೃರ್ಷ ಮಾಡುವ ಕೃರ್ಷಕ, ಶೆೀಖ್ರಿಸಿದ ಬಂಡವಾಳ ಹ ಡಿಕೆಗಾಗಿ ಬಂಡವಾಳಗಾರ, ಜೀವನದ ಭದರತೆಗಾಗಿ ಕೃರ್ಷರ್ಲ್ಲಿ ಬಂಡವಾಳ ಹ ಡಿ ಕೃರ್ಷಕನಾಗುವ ಕೃರ್ಷಕ, ಕೃರ್ಷಗಾಗಿಯೀ ತಂಡಕಟ್ಟಿ ಕಾಖ್ಾಯನೆಗಳಂತೆ ಕೃರ್ಷ ಮಾಡುವ ಕಾಪಯರೆೀ್ ಕೃರ್ಷಕ ಹಿೀಗೆ ಹತ ು ಹಲವು ರಿೀತಿರ್ ಕೃರ್ಷಕರು ಹುಟ್ಟಿಕೆ ಳುುತುಲ್ೆೀ ಇದ ಾರೆ. ಇದು ರ್ಾಗತಿೀಕರಣದ ಒಂದು ಪ್ರಿಣಾಮವಾಗಿ ನಮಗೆ ಕಾಣುತುದೆ.
ಇವು ನಮಮ ಕೃರ್ಷ ನಿರಂತರತೆಗೆ, ಕೃರ್ಷರ್ ತುಮುಲಗಳಿಗೆ ಕಾರಣವಾಗುತಿುದೆ. ಇದು ಆಗಬಾರದು ಕೃರ್ಷ ಮಾಡಿ ಊಟ್ಮಾಡುವುದರಿಂದ ಮಾತರ ಹಸಿವನುು ಪ್ರಿಹರಿಸಬಹುದು.
ಅದುವೆೀ ನಿಜಕೃರ್ಷರ್ು ಎಂಬ ಸಿದಧರಾಮರ ಆಶರ್ ಇಂದಿನ ಬಹಳರ್ುಿ ಒಳಮಿಡಿತಗಳಿಗೆ ಉತುರವಾಗಬಲಿದು. ಇಂತಹ ತಿರಕಾಲಕ ಕ ಹಲವು ಸತಯಗಳನುು ಸಿದಧರಾಮರು ಕೃರ್ಷ ಕಾರ್ಕ ಕುರಿತು ನುಡಿದಿದ ಾರೆ. ಧರ ಇಲಿದ ಬ ಳ ಯಬಹುದ ೇ ಧಾನ್ಯವ? ಮಳ ಇಲಿದ ನ ೂೇಡಬಹುದ ೇ ಬ ಳ ಗಳ? ಒಂದು ವಸುತವಿಗಾದರೂ ದವಂದವವ ೇ ಬ ೇಕು ನ್ಮಮ ಕಪಿಲ ಸ್ತದಿಮಲಿನ್ ನ ೂೇಡುವ ಡ ಲ್ಲಂಗ ಪೂಜ ಜಂಗಮದಾಸ ೂೇಹವ ೇ ಬ ೇಕು. ಬೆಳೆ ಬೆಳೆರ್ಲು ಮಣುಾ ಮತ ು ನಿೀರುಗಳು ಅಗತಯ. ಬೆಳೆ-ಮಣುಾ- ನಿೀರು ಒಂದನುು ಅಗಲ್ಲ ಇನೆ ುಂದು ಇರಲು ಸಾಧಯವಿಲಿ. ಇಂದು ನಾವು ಪ್ರತಿಪಾದಿಸುವ ಮಣುಾ-ಸಸಯ-ನಿೀರಿನ ಸಂಬಂಧಗಳ ಸರಳ ಸ ತರವನುು ಸಿದಧರಾಮರು ಅಂದೆೀ ಪ್ರತಿಪಾದಿಸಿದಾರು ಎನುುವುದು ಈ ವಚನದಲ್ಲಿ ಕಾಣಬಹುದು. ಇಂದು ಇದೆ ಂದು ಕೃರ್ಷ ವಿಜ್ಞಾನ ಸಂಶೆ ೀಧನೆಗಳ ತಳಹದಿಯಾಗಿದೆ. ಭೂಮ್ಮ ಒಂದ ಂದಡ ಬ ಳ ವ ವೃಕ್ಷವು ಹಲವು ತ ರನ್ುಂಟು ಉದಕ ಒಂದ ಂದಡ ಸವಿಸಾರದ ಸಂಪದ ಬ ೇರುಂಟು ನಿನ ೂನಳಗು ನಾನಾದಡ ತಾಮಸದ ರಾಗ ವಿರಾಗವಾಗದು;
36