ಪಿಸಾತವನ
ಕನುಡ ಸಾಹಿತಯದಲ್ಲಿ ವಯವಸಾರ್ ಸಂಬಂಧಿ ಅಂಶಗಳು ವಚನಕಾರರ ಕಾಲದಿಂದಲ್ೆೀ ಹೆಚುಿ ಗಂಭಿೀರವಾಗಿ ಅಳವಡಿಕೆಗೆ ಆರಂಭವಾಗಿರುವುದೆಂದು ಹೆೀಳಬಹುದು. ಬಸವಣಾನವರು ತಮಮ ವಚನದಲ್ಲಿ ನರ್ನಸೆೀನನಿಗಿಂತ ಚೆನಾುಗಿ ವಯವಸಾರ್ದ ಪ್ೂಣಯ ಆವತಯನ ಕಿರಯರ್ನುು ವಿವರಿಸಿದ ಾರೆ. ಬರಿೀ ವಯವಸಾರ್ದ ಬದುಕು, ಬವಣೆ ಒಕಕಲ್ಲಗರ ಚಿತರಣಗಳನುಷೆಿ ವಚನಗಳು ಕಟ್ಟಿಕೆ ಟ್ಟಿಲಿ. ಅದರ ರ್ೆ ತೆ ರ್ೆ ತೆಗೆ ಕೃರ್ಷ ಅರಿವನುು ವೆೈಜ್ಞಾನಿಕ ವಿಶೆಿೀರ್ಣೆಗಳನುು ತಿಳಿಹೆೀಳುವ ತಂತರಜ್ಞಾನ ವಗಾಯವಣೆ ಮಾಡುವ ಉದಾತು ಕೆಲಸಗಳನುು ವಚನಗಳು ನಿವಯಹಿಸಿವೆ. ಈ ಹಿನೆುಲ್ೆರ್ಲ್ಲಿ ಒಕಕಲ್ಲಗ ಮುದಾರ್ಯನವರ ವಚನವನುು ಉಲ್ೆಿೀಖಿಸಬಹುದು.
ಪ ೈರಿಗ ನಿೇರು ಬ ೇಕ ಂಬಲ್ಲಿ ಉಚಿತ್ವನ್ರಿದು ಬಡಬ ೇಕು ಕಿೇಗ ಅರಿವು, ಬ ೇಕ ಂಬಲ್ಲಿ ಉಭಯನ್ರಿದು ಘಟ್ಟಸಬ ೇಕು ಏರಿ ಹಿಡಿವನ್ನಕೆ ನಿೇರ ಹಿಡಿದಡ ಸುಖವಲಿದ ಮ್ಮೇರಿದರುಂಟ ಕಿೇ ಬಡಲ್ಲಲಿ, ಅರಿವ ಮರ ಯಲ್ಲಲಿ ಬ ಳ ಯ ಕ ೂಯಿದ ಮತ ತ ಹ ೂಲಕ ೆ ಕಾವಲುಂಟ ಫಲವ ಹ ೂತ್ತ ಪ ೈರಿನ್ಂತ ಪ ೈರನ ೂಳಕ ೂಂಡ ಫಲದಂತ ಅರಿವು ಆಚರಣ ಯಲಿನಿಂದು ಆಚರಣ ಅರಿವಿನ್ಲ್ಲಿ ಲ ೇಪನಾದ ಮತ ತ ಕಾಮಭಿೇಮ ಜಿೇವಧನ್ ನ ೂಡ ಯನ ಂಬುದ ಭಾವಿಸಲ್ಲಲಿ.
ಬೆಳೆಗಳಿಗೆ ನಿೀರು ಬೆೀಕು ಆದರೆ ಅಗತಯಕೆಕ ತಕಕಂತೆ ನಿೀರು ಒದಗಿಸಬೆೀಕೆಂಬ ನಿೀರಾವರಿ ತತವ ತಿಳಿಹೆೀಳುವ ಕೆಲಸ ಈ ವಚನದಲ್ಲಿ ಒಕಕಲ್ಲಗ ಮುದಾರ್ಯನವರು ಬಹು ಅರ್ಯಪ್ೂಣಯವಾಗಿ ಹೆೀಳಿದ ಾರೆ. ಇಂದು ಸಹ ಇದೆೀ ವಿರ್ರ್ದ ಮೀಲ್ೆ ಹಲವಾರು ವೆೈಜ್ಞಾನಿಕ ಸಂಶೆ ೀಧನೆಗಳು ಪ್ರಕಟ್ವಾಗಿವೆ ಹಾಗ ಇದನುು
ನಿೀರಾವರಿರ್ ಮ ಲತತವವನಾುಗಿ ಅಳವಡಿಸಿಕೆ ಳುಲ್ಾಗಿದೆ.
ಇದರ ರ್ೆ ತೆಗೆ ಅರಿವು ಅಳವಡಿಕೆ ಮತ ು ಆಚರಣೆಗಳ ಅವಿನಾಭಾವ ಸಂಬಂಧಗಳನುು ವಿವರಿಸಿದ ಾರೆ. ಇಂದು ಸಹ ನಾಲ್ೆಡ್ಸೆ, ಅಡಾಪ್ಶÀನ್ ಪಾರಕಿಿೀಸಸ್ಟ ಕುರಿತು ಹಲವಾರು ಸಂಶೆ ೀಧನೆಗಳು ನಡೆರ್ುತುಲ್ೆೀ ಇವೆ. ಅರಿವು ಅಳವಡಿಕೆಯಾದಾಗ ಆಚರಣೆಯಾಗಿ ರ ಪ್ುಗೆ ಳುುತುದೆ. ಒಂದನುು ಬಿಟ್ುಿ ಇನೆ ುಂದು ಇರಲ್ಾರದು ಎಂಬುದನುು ಮನೆ ೀ್ಞರವಾಗಿ ವಿವರಿಸಿದ ಾರೆ. ಹಿೀಗೆ ವಚನಕಾರರು ಎಲಿ ತಿಳಿವಳಿಕೆ ಮತ ು ಜ್ಞಾನದ ಮ ಲವನುು ವಯಕಿುರ್ ಅಂತರಂಗದಲ್ಲಿಯೀ ಸಾಿಪಸಿ ವಿವರಿಸಿದುಾ ವಚನಗಳ ಹಿರಿಮಯಾಗಿ ಕಾಣುತುದೆ. ಪಾರಚಿೀನ ಪ್ಠಯಗಳಲ್ಲಿ ಕೃರ್ಷ ತಂತರಜ್ಞಾನ ವಿವರಗಳನುು ಸಾಮಗಿರಯಾಗಿ ಬಳಸಿಕೆ ಂಡು ಕೃರ್ಷಜ್ಞಾನ ವಿಸುರಣೆಗೆ ಪ್ರರ್ತಿುಸಿದುಾ ವಚನಗಳು ಮಾತರವೆೀ. ಸವ ಅನುಭವದ ನೆಲ್ೆಗಟ್ಿಲ್ಲಿ ಸರಳತೆ ಮೈಗ ಡಿಸಿಕೆ ಂಡ ವಚನ ವೆೈಜ್ಞಾನಿಕ ವಿಚಾರದ ವಾಹಕವಾಗಿ ಓದುಗ, ಕೆೀಳುಗರ ಮನದಲ್ಲಿ ನೆಲ್ೆನಿಂತು ಅರಿವು ಅಳವಡಿಕೆ ಅಂತರ ಕಡಿಮಯಾಗಿ ಉತುಮ ತಂತರಜ್ಞಾನ ವಗಾಯವಣೆ ಸಾಧಯವೆಂಬುದನುು ಹನೆುರಡನೆ ಶತಮಾನದಲ್ಲಿ ವಚನಕಾರರು ತೆ ೀರಿಸಿಕೆ ಟ್ಟಿದ ಾರೆ. ತಂತರಜ್ಞಾನ ವಗಾಯವಣೆಗೆ ನಾವು ವಿಶೆೀರ್ ಭಾಷೆ, ಮಾಧಯಮಗಳನುು ಬಳಸಿ, ಕಿಿರ್ಿಕರ ಸನಿುವೆೀಶವನುು ಪಾಲ್ಲಸಿದರೆ ಉತುಮ ಇಳುವರಿ ಪ್ಡೆರ್ಬಹುದು ಎಂಬಂತೆ ನಿರ ಪಸಿದಾಗ ಸೆ ೀಲುತೆುೀವೆ ಎಂಬುದನುು ಇಂದಿನ ಕೃರ್ಷ ವಿಜ್ಞಾನ ತಂತರಜ್ಞಾನ ವಗಾಯವಣೆ ಪ್ರರ್ತುಗಳು ತೆ ೀರಿಸಿಕೆ ಟ್ಟಿವೆ.
ಈ ಹಿನೆುಲ್ೆರ್ಲ್ಲಿ ನಮಮ ವಚನಸಾಹಿತಯದಲ್ಲಿರುವ ಆಶರ್ಗಳ ಮೀಲ್ೆ ಕೃರ್ಷ ತಂತರಜ್ಞಾನ ವಗಾಯವಣೆ ತತವಗಳನುು ಕಟ್ಟಿಕೆ ಡುವ ಪ್ರರ್ತುಗಳಾಗಬೆೀಕಿದೆ. ಇದು ಕೃರ್ಷಗೆ ಮಾತರ ಸಿೀಮಿತವಾಗದೆ ಸಮಾಜವನುು, ಗಾರಮಿೀಣ ಪ್ರಿಸರವನುು ನಮಮ ಬದುಕನುು ನಿೀತಿರ್ುತವಾಗಿ ಪಾರದಶಯಕವಾಗಿ ಕಟ್ಟಿಕೆ ಡಲು ವಚನಗಳನುು ಮತೆ ುಮಮ ನಮಮ ಜೀವನದ ಕರಮದಲ್ಲಿ ರ ಢಿಸಿಕೆ ಳುಬೆೀಕಿದೆ. ಇಂದು ಸಮಾಜದಲ್ಲಿ ಕೆೀಳಿಬರುತಿುರುವ ಅತಾಯಚಾರ, ಅನಾಚಾರ ಒಬಬರ ಸಮಾಧಿರ್ ಮೀಲ್ೆ ಇನೆ ುಬಬರು ನಗುವ ಪ್ರಿಸಿಿತಿರ್ ವಿರುದಧ ಧವನಿಯತುಬೆೀಕು.
35