ವಿಚಾರ ಗಿೀತೆಗಳು, ಅನುಭಾವಗಿೀತೆಗಳನುು ಬರೆದು ಶೆರೀರ್ಿ ಕವಿಯಾಗಿದ ಾರೆ.“ ಕೆ ನೆರ್ ತೆನೆ ಮತ ು ವಿಶವಮಾನವ ಸಂದೆೀಶ” ಇವರ ಶೆರೀರ್ಿ ಕವನ ಸಂಕಲನವಾಗಿದೆ.
ಕುವೆಂಪ್ುರವರು ಹಲವಾರು ನಾಟ್ಕಗಳನುು ಬರೆದಿದ ಾರೆ. ಅವುಗಳಲ್ಲಿ ಕೆಲವು“ ರ್ಮನಸೆ ೀಲು”, ಸಾವಿತಿರ ಸತಯವಾನರ ಕಥ್ೆ ಆಧಾರಿತ ನಾಟ್ಕ.“ ಮೊೀಡಣಾನ ತಮಮ” ಮತ ು“ ನನುಗೆ ೀಪಾಲ” ಮಕಕಳ
3) |
08.01.1969- ಬೆಂಗಳ ರು. ವಿ. ವಿ |
4) |
08.04.1985 – ಗುಲಬಗಯ. ವಿ. ವಿ |
5) |
10.01.1989 – ಮಂಗಳ ರು. ವಿ. ವಿ |
6) |
20.02.1989 – ಕಾನುಪರ. ವಿ. ವಿ |
7) |
19.02.1993 – ಕುವೆಂಪ್ು. ವಿ. ವಿ |
8) |
1994- ನಾಡೆ ೀಜ ಕನುಡ. ವಿ. ವಿ |
ನಾಟ್ಕಗಳು.“ ಬಿರುಗಾಳಿ”( Tempest) ರಕಾುಕ್ಷಿ( Hamlet) ನಾಟ್ಕಗಳು.
“ ಮಹಾರಾತಿರ” ಸಿದಾಧರ್ಯನು ಬುದಧನಾಗಲು ಹೆ ರಟ್ ನಾಟ್ಕ.“ ಸಮಶಾನ ಕುರುಕ್ೆೀತರಂ”- ರ್ುದಧದ ಅನಾಹುತಗಳನುು ತಿಳಿಸುವ ನಾಟ್ಕ.“ ಶ ದರತಪ್ಸಿವ”“ ಬೆರಳ ೆ ಕೆ ರಳ್”( ಏಕಲವಯನ ಕಥ್ೆ).“ ಬಲ್ಲದಾನ” ಭಾರದ ಸಾವತಂತರಯ ಸಂಗಾರಮ ಕಥ್ೆ.“ ಅಶವತಾಿಮನ್” ಗದಯಚಿತರ.
ಕುವೆಂಪ್ುರವರು ಬರೆದಿರುವ ಎರಡು ಪ್ರಸಿದಧ ಕಾದಂಬರಿಗಳು“ ಕಾನ ರು ಸುಬಬಮಮ ಹೆಗೆಡತಿ” ಮತ ು“ ಮಲ್ೆಗಳಲ್ಲಿ ಮಧುಮಗಳು” ಈ ಎರಡು ಕಾದಂಬರಿಗಳು ಮಲ್ೆನಾಡಿನ ಜನ ಜೀವನ ಮಲ್ೆನಾಡಿನ ಸೌಂದರ್ಯ ಹಾಗ ಮಲ್ೆನಾಡಿನ ಸಮಸೆಯಗಳನುು ವಿವರವಾಗಿ ಓದುಗರ ಮನಮುಟ್ುಿವಂತೆ ಚಿತಿರಸಿದ ಾರೆ. ಇವರು ಹಲವಾರು ಕಾವಯಮಿೀಮಾಂಶೆ, ಸಾಹಿತಯ ವಿಮಶೆಯ ಭಾರ್ಣಗಳು ಮತ ು ಪ್ತರಗಳನುು ಬರೆದಿರುತಾುರೆ.
ತಮಮ ಆತಮ ಚರಿತೆರರ್ನುು“ ನೆನಪನ ದೆ ೀಣಿರ್ಲ್ಲಿ” ಎಂಬ ಶ್ೀರ್ಷಯಕೆರ್ಲ್ಲಿ ಬರೆದಿರುತಾುರೆ.“ ಶ್ರೀ ರಾಮಾರ್ಣ ದಶಯನಂ” ಇವರು ರಚಿಸಿದ ಮಹಾಕಾವಯ. ಇದೆ ಂದು ಮೀರುಕೃತಿ ಕನುಡಿಗರು ಮರೆರ್ಲ್ಾಗದ ಸೃರ್ಷಿ. ಸೃಜನಶ್ೀಲ ಮಹಾಕಾವಯ ಈ ಕೃತಿಗೆ“ ಜ್ಞಾನಪೀಠ ಪ್ರಶಸಿು” ದೆ ರೆತಿದೆ.
ಗೌರವ ಪ್ದವಿಗಳು. ಗೌರವ ಡಾಕಿರೆೀ್ ಗಳು. 1) 25.05.1956 – ಮೈಸ ರು. ವಿ. ವಿ
ಪ್ರತಿರ್ಷಿತ ಪ್ರಶಸಿುಗಳು 1955 – ಕೆೀಂದರ ಸಾಹಿತಯ ಅಕಾಡೆಮಿ ಪ್ರಶಸಿು 1965 – ರಾರ್ರಕವಿ ಪ್ರಶಸಿು. 1968 – ಜ್ಞಾನಪೀಠ ಪ್ರಶಸಿು. 1988- ಪ್ದಮವಿಭ ರ್ಣ ಪ್ರಶಸಿು 1989- ಪ್ಂಪ್ ಪ್ರಶಸಿು 1992 – ಕನಾಯಟ್ಕ ರತು ಪ್ರಶಸಿು
ಕನುಡ ನಾಡಿನ ಪ್ುಣಯವೊ ಏನೆ ೀ, ಕನುಡ ಜನರ ಭಾಗಯವೊೀ ಏನೆ ೀ, ಕುವೆಂಪ್ುರವರು ಕನುಡನಾಡಿನಲ್ಲಿ ಜನಿಸಿ ತಮಮ ಸೃಜನಶ್ೀಲ ಲ್ೆೀಖ್ನಿಯಿಂದ ಅದಿವತಿೀರ್ ಸಾಹಿತಯ ರಚಿಸಿ ಕನುಡ ಭಾಷೆರ್ ಸೆೀವೆ ಮಾಡಿ ಸುಮಾರು 90 ವರ್ಯಗಳ ಕಾಲ ಕನುಡ ಸಾರಸವತ ಲ್ೆ ೀಕದಲ್ಲಿ ಮಿನುಗು ತಾರೆಯಾಗಿ ಪ್ರಕಾಶ್ಸಿ ನಮಮ ರಾರ್ರಕವಿ ಕುವೆಂಪ್ುರವರು, ದಿನಾಂಕ: 11.11.1994 ರಂದು ಅಸುಂಗತರಾದರು ಎಂದು ಮತ ು ನಮಮನುಗಲ್ಲದರು. ಅವರ ಆತಮಕೆಕ ಶಾಂತಿ ದೆ ರೆರ್ಲ್ಲ ಎಂದು ಹಾರೆೈಸುವ ಕುವೆಂಪ್ುರವರ ಆತಿೋರ್ ಶ್ರ್ಯರಲ್ೆ ಿಬಬರಾದ—
ಪೊಿೇ || ಎಸ್. ಪಂಚಾಕ್ಷರಿ
ವಿಶಾಿಂತ್ ಪಾಿಂಶುಪಾಲರು
ಕನ್ನಡ ರಾಜ ೂಯೇತ್್ವ ಪಿಶಸ್ತತ ವಿಜ ೇತ್ರರು.
2) 27.02.1966 – ಕನಾಯಟ್ಕ. ವಿ. ವಿ
34