ಸಿೀತೆರ್ರ, ಮಹಾಭಾರತದ ಪಾತರಗಳಾದ ದೌರಪ್ದಿ, ಕೆೀಡೆಂಬುದು ವಿದಾಯಥಿಯಗಳನುು
ಅಡ್ದಾರಿರ್ಲ್ಲ ಅನೆೈತಿಕತೆ
ಧಮಯರಾಜ, ಶ್ರೀಕೃರ್ಾ ನ ರಿೀತಿನಿೀತಿ ಭಗವದಿೆೀತೆರ್ ವಣಾಯಶರಮಧಮಯ ಇವುಗಳ ಬಗೆೆ ಚಕಾರವೆತುಲ್ಲಲಿ. ಹಿಂದ ಗಳ ತಿರುಪ್ತಿ ತಿರುಮಲ್ೆೀಶ ಶ್ರೀವೆಂಕಟೆೀಶವರನನೆುೀ ತೆಗೆದುಕೆ ಳಿು, ಇವನು ವಿರ್ುಾವೊೀ, ಶ್ವನೆ ೀ, ಸುಬರಹಮಣಯನೆ ೀ ಎಂಬೆಲಿ ವಾದವಿವಾದಗಳ ಇವೆ.“ ವೆಂಕಟೆೀಶವರ” ಹೆಸರೆೀ ಹೆೀಳುವಂತೆ,“ ವಿಷೆ ಾೀಶಿ ಹೃದರ್ಂ ಶ್ವುಃ ಶ್ವೊೀಶಿ ಹೃದರ್ಂ ವಿರ್ುಾುಃ” ವೆಂಕಟಾದಿರರ್ ವೆಂಕಟ್-ಈಶವರ ವೆಂಕಟೆೀಶವರನಾಗಿದ ಾನೆ. ಶ್ರೀನಿವಾಸನ ಕಲ್ಾಯಣಕಥ್ೆರ್ಲ್ಲಿ- ಲ್ೆ ೀಕಕಲ್ಾಯಣಾರ್ಯವಾಗಿ ಬರಹಮ, ವಿರ್ುಾ, ಮೀಹೆೀಶವರರು ಒಂದಾಗಿ ನಿಲುಿತಾುರೆ. ವಣಾಯಶರಮಧಮಯದ ಬಗೆೆ ವಾದವಿವಾದಗಳಿವೆ.“ ವಣಯ” ಎಂದರೆ ಗುಣ. ಗೌರವ ವಣಯದ ಸಿರೀ ಅರ್ವಾ ವಯಕಿು ಎನುುವಂತೆಯ. ಅದು ರ್ಾತಿರ್ಲಿ.“ ಜನಾಮನಾತ್ ರ್ಾರ್ತೆೀ ಶ ದರುಃ ಕಮಾಯಣಾತ್ ರ್ಾರ್ತೆೀ ದಿವಜುಃ.” ಹುಟ್ಟಿನಿಂದ ಎಲಿರ ಶ ದರರೆೀ. ಕಮಾಯಚರಣೆರ್ಲ್ಲಿ ಶುದಧರಾದವರು ಬಾರಹಮಣರು. ಈಗ ಸಮಸೆಯ ಇರುವುದು ವಣಯದಲಿಲಿ ವಗಯಗಳಲ್ಲಿದೆ. ಮೀಲು ಕೆೀಳು ಎಂಬ ವಗಯಗಳಲ್ಲಿ. ಅಸಪೃಶಯತೆರ್ಲ್ಲಿದೆ, ಜನಾಂಗಿೀರ್ ವಣಯಬೆೀಧದಲ್ಲಿದೆ. ಎಡ ಬಲ ಪ್ಂರ್ಗಳ ಸಂಘರ್ಯದಲ್ಲಿದೆ. ನಮಮ ಸಾಮಾಜ ಸುಧಾರಣೆರ್ ಹೆ ೀರಾಟ್ವೆಲಿ ಅನಾಯರ್, ಶೆ ೀರ್ಣೆಗಳ ಅಮಾನವಿೀರ್ ಮ ಢನಂಬಿಕೆಗಳ ವಿರುದಧವಷೆಿೀ.. ಅಜ್ಞಾನ, ಅನಕ್ಷರತೆ ಎಲ್ಲಿದೆಯೀ ಅಲ್ಲಿದೆ ಶೆ ೀರ್ಣೆ, ಕ್ಷುದರರಾಜಕಾರಣದಲ್ಲಿ ದೆೀವರು ಧಮಯ ಎಂಬುದಿಲಿ, ದುಡೆ್ೀ ಎಲಿ ಎಂಬುದಷೆಿೀ. ವಿದಾಯಥಿಯಗಳಿಗೆ ರಾಜಕಿೀರ್ ಒಳೆುರ್ದಲಿವೆಂಬ ನಾಣುಾಡಿ ಇದೆ. ಆದರೆ ರಾಜಕಿೀರ್ದಲ್ಲಿ ಧಮಯದ ಪ್ರಿಭಾಷೆ ಬೆೀರೆಯೀ. ಲ್ೆನಿನ್ ಹೆೀಳುವಂತೆ-“ ಧಮಯ ಜನತೆರ್ ಅಫ್ರೀಮು” ಅದನುು ಉಣಿಸಲು ಹವಣಿಸುವ ಜನಪ್ರತಿನಿಧಿಗಳು ಎನಿಸಿಕೆ ಂಡವರ ಹಾಗ ವಿಗಡವಿಚಾರವಾದಿ ಬುದಿಧಜೀವಿಗಳ ಸಾವರ್ಯಬೆೀರೆಯ. ಜತೆಗೆ ಆಧುನಿಕ ವಿಜ್ಞಾನ-ವಸ ುಗಳ ದುರುಪ್ಯೀಗದಲ್ಲ ತಮಂಧದ
ಅಧಮಯಕೆಕಳೆರ್ುತುವೆ. ಟ್ಟ. ಎಸ್ಟ. ಈಲ್ಲರ್್ ಹೆೀಳುವಂತೆ ವಿಶವಕೆಕೀ ಅನವಯಿಸುವ ತತವಗಳನುು ಯಾವ ಧಮಯ ಪ್ರತಿಪಾದಿಸುತುದೆ ೀ ಅದೆೀ ವಿಶವಧಮಯ- ವಿಶವಮಾನವಧಮಯ. ಅಂತಹ ತತವಗಳು ಭಾರತದ ಸನಾತನ ಧಮಯಸಂಸೃತಿರ್ಲ್ಲ ವೆೈಶ್ರ್ಿಯಪ್ೂಯಣಯವಾಗಿವೆ.. ರ್ುವಜನರು ವಿದಾಯಥಿಯಗಳು ದೆೀವರು ಧಮಯದ ಬಗೆೆ ತಿರಸಾಕರ ಬೆಳೆಸಿಕೆ ಳುಬಾರದು. ಓದುವುದು ಕೆೀವಲ ಪ್ರಿೀಕ್ೆಗೆ ಅಂಕಗಳಿಸುವ ವಿದೆಯ ಹುದೆಾಗೆಂದು ತಿಳಿರ್ುವುದ ಸಹೃದರ್ತೆ ಎಂಬುದು ನಾಟ್ಕಿೀರ್ವಾಗುವುದ ಅರ್ವಾ ಇಲಿವಾಗಿಬಿಡುವುದ ಜ್ಞಾನಾಜಯನೆಯೀ ಇಲಿದೆ ಎಲಿವೂ ಯಾಂತಿರಕವಾದರೆ ಅವರ ಭವಿರ್ಯಕೆಕೀ ಮಾರಕ.. ಕಂಪ್ೂಯಟ್ರ್- ಮೊ ಬೆೈಲ್ ಟ್ಟ. ವಿ. ಮ ವಿೀಸ್ಟ, ಆನ್ ಲ್ೆೈನ್ ಚಾಟ್ಟಂರ್ಗ, ಲ್ೆೈಂಗಿಕ ರ್ಾಲತಾಣಗಳು, ವೃತುಪ್ತಿರಕೆ ಸುದಿಾಗಳು ಹಿೀಗೆ ಯಾವುದೆೀ ಮಾಧಯಮಗಳಿರಲ್ಲ, ಅವುಗಳಲ್ಲಿ ಕಾಣುವ ಕೆಟ್ಿ ವಿರ್ರ್ಗಳು ಮನಸಾವಸಿಯ ಕೆಡಿಸುತುವೆ. ಆರೆ ೀಗಯ ಹದಗೆಡುತುದೆ. ನವಯಜೀವನಶೆೈಲ್ಲರ್ಲ್ಲ ದಾಪ್ುಗಾಲ್ಲಡುತಿುರುವ ರ್ುವಜನಾಂಗ ಜವಾಬ ಾರಿಯಿಂದ ಎಚೆಿತ ು ಮುನೆುಡೆರ್ಬೆೀಕು. ಸಾವಮಿ ವಿವೆೀಕಾನಂದರು ಹೆೀಳುವಂತೆ- All Power is within you.
You can do anything and everything. Believe in that. Do not believe that you are weak. Standup and exprees the Divinity within you” ವಿದೆಯ ಎಂಬುದೆ ಂದು
ತಪ್ಸು್. ಎಂಬುದನುರಿರ್ದಾದರೆ ತಿರಗುಣಗಳ ಪ್ರಪ್ಂಚದ ವಿರ್ಮವೂಯಹದಲ್ಲ ಪ್ರಾವಲಂಬಿಗಳಾಗುವ ಅಪಾರ್ವೆೀ ಇದೆ..“ ನಹಿ ಜ್ಞಾನೆೀನ ಸದೃಶಂ”( Knowledge is power) ಎಂಬಂತೆ ನಮಮ ಅಂತುಃಸತವವರಿರ್ಲು ನಮೊಮಳಗಿನ ದೆೈವಿಕತೆ ಪ್ರಖ್ರಗೆ ಳಿಸಲು ಸಾಧಯವಾಗುವುದು ಜ್ಞಾನಾಜಯನೆಯಿಂದ ಮಾತರ. ಉತುಮ ಸಾಹಿತಯ ದಿನ ಪ್ತಿರಕೆ ಓದುವ ಅಭಾಯಸವಿಲಿದೆೀ, ಟ್ಟ. ವಿರ್ಲ ಿ ನ ಯಸ್ಟ ನೆ ೀಡಿ ಏನೆಂದು ಕೆೀಳಿ ತಿಳಿರ್ದೆೀ ಹೆ ರಗಿನ ಪ್ರಪ್ಂಚ ಜ್ಞಾನವಿಲಿದೆೀ ಯೌವನದ ಅಮ ಲಯ
25