ಅಸಿುತವವನುು ಕಾಪಟ್ುಿಕೆ ಳುುತುದೆ. ಮತೆು ಮತೆು ಧಮಯ ಬಿರಟ್ಟರ್ರ ವಿರುದಧ ಗಾಂಧಿೀಜರ್ ಸಾವತಂತರಯ ಹೆ ೀರಾಟ್ ಸತಯ,
ದೆೀದಿೀಪ್ಯಮಾನವಾಗಿ ಬೆಳಗುತುದೆ. ಮನುರ್ಯ ಧಮಯದಿಂದ
ಅಹಿಂಸೆರ್ ಸತ್ ಶಕಿುರ್ಲ್ಲಿ ರ್ಶಸಿವಯಾಯಿತು.
ನಡೆದುಕೆ ಂಡರೆ ಕರ್ಿಪ್ಡಬೆೀಕಷೆಿೀ ಎನುುವರಿದ ಾರೆ. ಮಹಾಭಾರತದಲ್ಲಿ ಭಿರ್ಮ ಪತಾಮಹ, ಪಾರ್ಞರ. ದೆ ರೀಣರು ವಿದೆಯ ಕಲ್ಲಸಿದ ಗುರು. ಇವರು ಜ್ಞಾನವೃದಧರು. ಆದರೆೀನು! ಅಧಮಿಯಯಾದ ದುಯೀಯಧನನ ಉಪ್ುಪಂಡು ಅವನಿಗೆ ಋಣಿಗಳು. ಮಹಾರಥಿ ಕಣಯನದ ಅದೆೀ ಪಾಡು. ಇವರಿಗೆ ಎಲಿ ಇದ ಾ ಪಾಂಡವರಿಗೆ ಇದಾ ದೆೈವಬಲ ಇರಲ್ಲಲಿ. ರಾಮಾರ್ಣದಲ್ಲಿ ರಾವಣ ಬಾರಹಮಣ, ದೆೈವಭಕು, ವೆೀದಾದಯರ್ನ ಮಾಡಿ ಯೀಗಸಾಧನೆ ಮಾಡಿದವನು. ಆದರ ದುರಹಂಕಾರಿ, ಪ್ರಸಿರೀ ವಾಯಮೊೀಹವೆೀ ಅವನ ಪ್ರವೃತಿು- ದೌಬಯಲಯ. ಅಧಮಯವೆೀ ಅವನ ಧಮಯ. ಆದಕಾರಣ ರ್ುದಧ ನಡೆರ್ುವುದು ಧಮಯ ಅಧಮಯಗಳ ನಡುವೆ. ಅದನುು ಹಿಂಸೆ ಎನುಲ್ಾಗದು. ಅಶೆ ೀಕಚಕರವತಿಯ ಕಳಿಂಗ ರ್ುದಧದಲ್ಲಿ ಗೆದಾರ ಅದರಿಂದಾದ, ಅಪಾರ ಸಾವುನೆ ೀವುಗಳನುು ಕಂಡು ಭೌದಧಮಯ ಸಿವೀಕರಿಸಿದ. ಆನಂತರ, ಅವನ ಸಾಮಾರಜಯದ ಮೀಲ್ೆ ಯಾವ ಶತುರಗಳ ದಾಳಿ ಮಾಡಿದುದನುು ಇತಿಹಾಸ ಹೆೀಳುವುದಿಲಿ. ಈಗ ಅಶೆ ೀಕಚಕರ ನಮಮ ರಾರ್ರಧವಜದಲ್ಲಿದೆ. ಮ ರುಸಿಂಹಗಳ ಅಶೆ ೀಕಸಿಂಭ ನಮಮ ರಾರ್ರಲ್ಾಂಛನ. ಇದು ಅಶೆ ೀಕನ ಕಾಲವಲಿ! ಅತಾಯಧುನಿಕ ಅಸರ-ಅಣವಸರ- ರಾಸಾರ್ನಿಕ ಶಸರಗಳ ಕಾಲ. ದೆೀಶರಕ್ಷಣೆರ್ಲ್ಲಿ ನಮಮ ಯೀಧರು ಸನುದಧರಾಗಿದ ಾರೆ. ನಾವೆಂದ ಶಾಂತಿಪರರ್ರು. ಹೆ ರಗಿನವರು ದಂಡೆತಿು ಬಂದರೆ " ಹಿಂಸೆ, ಸಾವು ನೆ ೀವು " ಎಂದು ಸುಮಮನಿರಲ್ಾದಿೀತೆೀ? ಮಹಾಭಾರತದಲ್ಲಿ ಶತುರಗಳನ ು ಮಿತರರನಾುಗಿ ಕಾಣಬೆೀಕೆಂದು ಬೆ ೀಧಿಸಿದ ಶ್ರೀಕೃರ್ಾ, ದುಯೀಯಧನನೆ ಡನೆ ರ್ುದಧಬೆೀಡವೆಂದೆೀ ಸಂಧಾನ ಮಾಡುತಾುನೆ. ಅವನು ಒಪ್ಪದಿದ ಾಗ ಅಜುಯನನಿಗೆ " ಅಧಮಯದ ವಿರುದಧ ರ್ುದಧ ಮಾಡು ಎನುುತಾುನೆ. ಒಬಬ ಸಾಮಾನಯ ಪ್ರರ್ೆರ್, ಒಂದು ರಾರ್ರದ ಸತವ ಕಂಡುಬರುವುದು ಕರ್ಿ ಬಂದಾಗಲ್ೆೀ.
ಸಾವಮಿವಿವೆೀಕಾನಂದರು ಹೆೀಳುವಂತೆ ಭಾರತದ ಸತವಕೆಕಂದಿಗ ಚಯತಿ ಇಲಿ. ಈಗಾಗಲ್ೆ ಹೆೀಳಿದಂತೆ ತಿರಗುಣಗಳ ಪ್ರಪ್ಂಚದಲ್ಲ ಮೈದೆ ೀರುವ ವಿರ್ಮತೆಗೆ ದೆೀವರನುು ದ ರುವುದು ಸರಿರ್ಲಿ.. ಮನುರ್ಯರಲ್ಲಿ ಮನುರ್ಯರಿದ ಾರೆ; ರಾಕ್ಷಸರ ಇದ ಾರೆ. ಹಿೀಗಾಗಿ ನಮಮ ಜೀವನವೆೀ ಒಂದು ರಣಾಂಗಣ. ಇಲ್ಲಿ ದಿನನಿತಯ ಹೆ ೀರಾಟ್. ಅದು ಧಮಯರ್ುದಧವೆೀ. ಧಮಯವನುರಿರ್ದಿರೆ ಆತಂಕ ಭರ್ದ ಬದುಕು. ಗೆಲುಿವೆನೆಂಬ ಕನಸಿರಬೆೀಕು, ಪ್ರರ್ತು ಪ್ರಿಶರಮವಿಲಿದೆ ಭರಮಯಾಗಬಾರದು. ಧಮಯಕೆಕೀ ಜರ್ವೆಂಬುದು ಸತಯ. ಕರ್ಿಸಹಿರ್ುಾತೆ ದೆೀವರು ಕೆ ಟ್ಿವರ. ಕಾರ್ುವ ತಾಳೆಮ ಇರಬೆೀಕಷೆಿೀ. ಧಮಯದಿಂದಲ್ೆ ಜರ್ಗಳಿಸಿದ ಪಾಂಡವರು ಬಹುಕಾಲ ಬಾಳಿದರು. ಕಡೆಗಾಲದಲ್ಲಿ ನಡೆದೆೀ ಸಗಾಯರೆ ೀಹಣ ಮಾಡಿದರು. ಸನಾಮಗಯದಲ್ಲ ದೆೈವಶರದೆಧ-ಪಾರಮಾಣಿಕತೆ ಪ್ರಿಶರಮದಲ್ಲ ಎಲ್ಲಿಲಿದ ಆತಮಸೆಿೈರ್ಯವೆಂದು ತಿಳಿದವರೆೀ ಬಲ್ಾಢಯರು. ಎಲಿ ಮತಧಮಯಗಳ ಬೆ ೀಧನೆರ್ಲ್ಲಿ ಸನಾಮಗಯವಿದೆ; ಅವುಗಳ ಧಮಾಯಚರಣೆರ್ಲ್ಲಿ ಮ ಢನಂಬಿಕೆಗಳ ಇವೆ. ಹಿಂದ, ಕೆೈಸು, ಮುಸಿಿಂ ಯಾವ ಜನಾಂಗದವರಾಗಲ್ಲ ಅವರವರ ಸತವಗುಣರ್ುಕುವಾದ ಧಮಾಯಚರಣೆಗಳನುು ನಂಬಿಕೆ ಂಡವರನುು ಮ ಲಭ ತವಾದಿಗಳೆಂದ ಅವರದೆಲಿ ಮ ಢನಂಬಿಕೆಗಳೆಂದು ಸಾರಾಸಗಟಾಗಿ ತಿರಸಕರಿಸಿ ಕೆ ೀಮುವಾದಿಗಳೆಂದು ಬಿಂಬಿಸುವುದು, ಸನಾತನ ಧಮಯಸಂಸೃತಿರ್ ರಾಮಾರ್ಣ ಮತ ು ಮಹಾಭಾರತ ಪ್ುರಾಣಕಥ್ೆಗಳಲ್ಲಿ ಇಲಿದ ಹುಳುಕು ತೆಗೆದು ಅವಹೆೀಳನಗೆೈದು ಹುಯಿಲ್ೆಬಿಬಸುವುದು ಇವೆಲಿ ಗಲಭೆ, ಹತೆಯಗಳಿಗೆ ಪ್ರಚೆ ೀದನೆರ್ಲಿವೆೀ? ಖ್ಾಯತ ನಾಸಿುಕರೆನಿಸಿದ ಜಡು್ ಕೃರ್ಾಮ ತಿಯ, ರ್ು. ಜ. ಕೃರ್ಾಮ ತಿಯ, ಎ. ಎನ್. ಮ ತಿಯರಾರ್ವ, ಎರ್ಚ. ನರಸಿಂಹರ್ಯ ಮುಂತಾದ ವಿಚಾರವಾದಿಗಳು ಮ ಢನಂಬಿಕೆಗಳ ಹೆಸರಿನಲ್ಲಿ, ರಾಮಾರ್ಣದ ರಾಮ,
24