ದ ೇವರನ್ುನ ನ್ಂಬದವ ಸುಖಿ. ದ ೇವರನ ನೇ ಅವಲಂಬಸ್ತದವ ಅಸುಖಿ. ದ ೇವರಿಲಾಿ ಎನ್ುನವವನ್ು ಆಸ್ತತಕರ ದೃಷಿ್ಯಲ್ಲಿ ಸಹೃದಯಿಯಾಗಿ ದ ೇವರಂತ ೇ ಮೌನಿಯಾಗಿರಬ ೇಕಲಿ... ಇಲಿದಿದದರ, ಅವನ್ ರಿೇತಿನಿೇತಿಗಳ ೇ ದವಂದವ-ಗ ೂಂದಲಕರ. ನಾಸ್ತತಕತ ಹರಣವನ್ುನ ಭೌತ್ವಸುತವಿಗ ಹ ೂೇಲ್ಲಸ್ತದರ, ಆಸ್ತತಕತ ಮರಣವನ್ುನ ದಿಕೆಃರಿಸ್ತದ ಹರಣವನ್ುನ ಪರವಸುತವಿಗ ಪರಾತ್ಪರತ್ತ್ವಕ ೆ ಸಮಾನ್ವ ನ್ುನತ್ತದ. ಮಾನ್ವಿೇಯತ ಯ ಅಳತ ಗ ೂೇಲ ೂಂದಿದದರ ಅದು ದ ೈವಿಕತ ಯ್ಕೇ ಹ ೂರತ್ು ಬ ೇರಾವುದ ೇ ವ ೈಜ್ಞಾನಿಕ ಉಪಕರಣದಿಂದಲಿವಲಿ! ಭಾರತಿೀರ್ ಹಾಗ ಪಾಶಾಿತಯ ವಿಜ್ಞಾನಿಗಳಲ್ಲಿ. ಮಾಯಕ್್ ಪಾರಂಕ್, ಪೀಟ್ರ್ ಹಿರ್ಗ್, ಸತೆಯೀಂದರನಾರ್ ಭೆ ೀಸ್ಟ, ಐನ್ ಸೆಿೀನ್, ಗಣಿತತ್ಞರ ರಾಮಾನುಜನ್, ಮಣಿಭೌಮಿಕ್, ಅಬುಾಲ್ ಕಲ್ಾಂ, ಸಿಿೀಫನ್ ಹಾಕಿಂರ್ಗ ಮುಂತಾದವರು ವಿಜ್ಞಾನ ಮತ ು ತತವಜ್ಞಾನ ಒಂದನೆ ುಂದು ಬಿಟ್ುಿ ಜಗತುನುು ಅಥ್ೆೈಯಸಲ್ಾಗದು ಎಂದು ಒಪಪಕೆ ಂಡಿದ ಾರೆ. ವಾಸುವದಲ್ಲ ವೆೈಜ್ಞಾನಿಕರೆಂದುಕೆ ಂಡವರ ಕರಮೀಣ ದೆೈವಭಕುರಾದವರಿದ ಾರೆ.
ಧಮ್ ಮತ್ುತ ನಾವು
ಪಾರಚಿೀನ ಕಾಲದಿಂದಲ ಮಾನವನಿಗೆ ಒಳಿತು ಕೆಡುಕಿನ ಪ್ರಶೆುಯ ಕಾಡಿದ ಸಂದಭಯಗಳಲ್ೆಿಲ್ಾಿ ಅವನ ಧಮಯ ಕಮಯಗಳೆೀ ಉತುರಿಸಿವೆ. ಧಮಯವು ನೆಮಮದಿಗೆ ದಾರಿ ಕಾಣಿಸಿದರೆ, ಕಮಯ- ಕೆೈಂಕರ್ಯದಲ್ಲಿ ಅವನಿಗೆ ಜೀವಿತ ಸಾರ್ಯಕಯ ಕಂಡಿದೆ. ಸತಕಮಯಫಲಗಳ ಮ ಲವೆೀ ಧಮಯ. ಧಮಯವು ದಿವಮುಖಿ. ಒಂದು ಅಂತಮುಯಖಿ. ಇನೆ ುಂದು ಬಹಿಮುಯಖಿ. ಅಂತಮುಯಖಿಗೆ ಜೀವಧಮಯ, ಬಹಿಮುಯಖಿಗೆ ಮಾನವಧಮಯ. ಇವೆರಡ ಮಾನವನಿಗೆ ಆಂತರಿಕ ಶಕಿುರ್ನುು ನಿೀಡುವುದು, ಜೀವನೆ ೀತಾ್ಹ ತುಂಬುವುದು. ಉತುಮ ಬದುಕಿಗೆ ದಾರಿ ತೆ ೀರಿಸುವುದು; ಭವಿರ್ಯಕೆಕ ಹೆ ಸಬೆಳಕು ಕಾಣಿಸುವುದು. ಆ ಬೆಳಕೆ ಜೀವಜಗತಿುಗೆ ವಾಯಪ್ಕವಾದ ಅರ್ಯವನ ು ಕಲ್ಲಪಸಿಕೆ ಟ್ಟಿದೆ. ಅಲಿದೆೀ ಧಾಮಿಯಕತೆರ್ಲ್ಲಿ ದೆೀವರನ ು ಅರಿರ್ುವಂತೆ ಮಾಡಿದೆ. ಆದಕಾರಣ, ಮನುರ್ಯ ಧಮಯಕೆಕ ವಿಶ್ರ್ಿ ಅರ್ಯವನೆುೀ ಕೆ ಟ್ಟಿದ ಾನೆ. ಒಳಗ ಹೆ ರಗ ಧಮಯ ಕಮಯದ ಅಂಜಕೆ ಇಲಿದಿರುವ ಮನುರ್ಯನ ಬದುಕಿನಲ್ಲಿ ಕೆ ೀಲ್ಾಹಲವೆೀ... ಹಿೀಗಿದ ಾ ಮನುರ್ಯ " ಧಮಯ " ಎಂಬುದನುು ನಾನಾ ರಿೀತಿರ್ಲ್ಲಿ ಬಳಸಿಕೆ ಳುುತಿುದ ಾನೆ!
ಎಷೆ ಿೀವೆೀಳೆ ಧಮಯದ ಹೆಸರಿನಲ್ಲಿ, ಮಾಡಬಾರದಾನುು ಮಾಡಿ ಅದೆೀ ಸರಿಯಂದು ನಡೆದುಕೆ ಳುುವುದ ಅವನ ಪಾರರಬಧಕಮಯವೆೀ. ವಿವಿಧ ಜನಾಂಗಗಳ ಆಚರಣೆರ್ಲ್ಲಿ ಮತಿೀರ್ಧಮಯ, ರಾಜಕಾರಣದಲ್ಲಿ ಕೆ ೀಮುವಾದ ಧಮಯ, ಪ್ರತೆಯೀಕತಾ ವಾದದಲ್ಲಿ ಮತಾಂಧತೆ ಧಮಯ, ಭಯೀತಾಪದನೆರ್ಲ್ಲ ರಾಕ್ಷಸ ಧಮಯ! ಹಿೀಗೆ ಪ್ಟ್ಟಿ ಬೆಳೆರ್ುತು ಹೆ ೀಗುತುದೆ. ಜಗದ ವಿರ್ಮತೆಗೆ ದೆೀವರು ಹೆ ಣೆರ್ಲಿ, ಪ್ರಕೃತಿಜನಯ ತಿರಗುಣಗಳೆೀ ಕಾರಣ. ಅವು ಹೆ ರಜಗತಿುನಲ್ಲ ಹಾಗ ಮನುರ್ಯರಲ್ಲಿ ಇವೆ. ಮನುರ್ಯನಿಗೆ ತಾನು ಯಾರು? ಯಾತಕಾಕಗಿ ಬಂದೆ? ಎಂಬ ಆತಮನ ಅರಿವಿನಲ್ಲಿದೆ ಜೀವಧಮಯ, ಅದು ವಿವೆೀಕ- ಅವಿವೆೀಕ ಹಾಗ ಮ ಢನಂಬಿಕೆಗಳಾಯವವು ಎಂಬ ಅರಿವು ಮ ಡಿಸುತುದೆ. ತಿರಗುಣಗಳಲ್ಲಿ ಸತವಗುಣದ ಮಹತವ ತಿಳಿಸುತುದೆ. ಸತವಗುಣವಿಲಿದುದೆಲಿವೂ ಧಮಯಬಾಹಿರವೆ. ಭೆ ೀಗ ಭೌತಿಕ, ಸುಖ್ ಬೆೀಕೆ ೀ ಬೆೀಡವೊೀ ಎಂಬುದು ಮಾನಸಿಕ. ಆದರೆ ಯಾವುದು ಎರ್ುಿ ಬೆೀಕು? ಎಂದು ಹೆೀಳುವುದೆೀ ಜೀವಾತಮನ ಪ್ರಜ್ಞೆ. ಅವಿಭಕು ಕುಟ್ುಂಬಗಳು ದಾಂಪ್ತಯಗಳಲ್ಲ ಪ್ರಸಪರರು ಜೀವಧಮಯವನುರಿತು ನಡೆದುಕೆ ಂಡರೆ ಶಾಂತಿ ನೆಮಮದಿ ಇರುತುದೆ. ಸಮಾಜದಲ್ಲ ಹಣದಿಂದ ಕಮಯವಾದರೆ ಗುಣದಿಂದ ಧಮಯ. ಎಲ್ಲಿ ಹಣ ಮತ ು ಗುಣಗಳಿರುವುದೆ ೀ ಅಲ್ಲಿ ಧಮಯ ಕಮಯದ ಅಂಜಕೆ ಇರುತುದೆ. ಹಣಗಳಿಕೆ ಸತಕಮಯವಾಗಿ ಸದಿವನಿಯೀಗವಾಗವಾದರೆ ಆತಮಸಂತೆ ೀರ್. ಹಣವಿಲಿದೆೀ ಒಂದಿರ್ುಿ ಸತಾಕರ್ಯವಾದಿೀತು. ಆದರೆ ಉಳುವರು ಶ್ವಾಲರ್ವ ಮಾಡುವರು.
ಜಗತ ು ನಿಂತಿರುವುದು ಧಮಯದ ಮೀಲ್ೆೀ. ಮಹಾಭಾರತದಲ್ಲಿ, ಜಗತಿುನಲ್ಲಿ ಧಮಯ ಇದೆಯೀ? ಎಂಬ ರ್ಕ್ಷಪ್ರಶೆುಗೆ, ಧಮಯರಾಜ- " ಸ ರ್ಯನ ಅಸುಮಾನಕೆಕ ಧಮಯವೆೀ ಕಾರಣ " ಎನುುತಾುನೆ. ಅಂದರೆ, ಧಮಯ ಇರುವುದರಿಂದಲ್ೆೀ ಸ ರ್ಯ ಅಸುಮಿಸುವುದು. ಧಮಯವು ಸಂಪ್ೂಣಯ ಕ್ಷಯಿಸಿಹೆ ೀದರೆ ಸ ರ್ಯ ಅಸುಮಿಸಲ್ಾರ. ಭ ಮಿ ತನು ಅಕ್ಷದಲ್ಲಿ ತಿರುಗುವುದನುು ನಿಲ್ಲಿಸಿದಂತೆಯೀ. ಗರಹಗಳ ಪ್ರಿಭರಮಣೆ ತಟ್ಸುವಾಗಿ ಧರೆಯೀ ಧಗಧಗಿಸಿದಂತೆ. ಆದರೆ ಕಾಲಕಾಲಕೆಕ ಬ ದಿಮುಚಿಿದ ಕೆಂಡವನುು ಕೆದಕಿದಂತೆ ವಿಶವಪ್ರಕೃತಿರ್ ಸತವವು ಸಿಡಿದೆೀಳುತುದೆ. ಯಯೀಮಭ ಮಿಗಳ ಆಂತರಿಕ ಚಲನಶ್ೀಲ ನಿರ್ಮದ
23