ಶ್ರೀಗಂಧ Srigandha_1.0 | Página 22

ಹರಿದಾಸರ ಸಮಾಜಚಿಂತನೆ ಸಂಕಿೀತಯನೆಗಳಿಂದ ಜನಸಾಮಾನಯರಲ್ಲಿ ದೆೈವಭಕಿುರ್ ಬಿೀರ್ಾಂಕುರವಾಯಿತಲಿದೆೀ ಭಕಿುಮಾಗಯದಲ್ಲ ಸನಾಮಗಯಕೆಕ ದಾರಿ ಕಾಣಿಸಿದೆ. ಆ ಮಹಾಮಹಿಮರು ದೆೀವರನುು ಕಂಡಿರುವಾಗ ನಾವೂ ಕಾಣಲ್ಾರೆವೆೀಕೆ? ಎಂಬ ಪ್ರಶೆುಯೀ ನಮಮನುು ಸತ್ ಸಂಕಲಪದಿಂದ ದೆೀವರೆಡೆಗೆ ಕೆ ಂಡೆ ರ್ುಯತುದೆ. ಜೀವನದಲ್ಲ ಸಾತಿವಕರಾದ ತಂದೆ ತಾಯಿಗಳಿಗಿಂತ ಹಿತಚಿಂತಕರಿಲಿ. ಅವರು ದೆೀವರ ಬಗೆೆ ಮಕಕಳು ಕೆೀಳುವ ಕುತ ಹಲಕರ ಪ್ರಶೆುಗಳಿಗೆ ತಾಳೆಮಯಿಂದ ಉತುರಿಸಬೆೀಕು. ದೆೈವಶರದೆಧ ಧಮಾಯಚರಣೆಗಳು ಮ ಢನಂಬಿಕೆಗಳಲಿ ಎಂಬುದನುು ತಿಳಿಸಬೆೀಕು, ಮಕಕಳ ನಡೆನುಡಿಗಳಲ್ಲಿ, ಟ್ಟ. ವಿ. ಸಿನಿಮಾ ದೃಶಯಗಳಲ್ಲಿ ಒಳಿತು ಕೆಡುಕುಗಳನುು ಹೆೀಳಬೆೀಕು. ಸನಾತನ ಧಮಯಸಂಸೃತಿ ನಾಗರಿಕತೆ ಪ್ರಿಚಯಿಸಿ, ಮಾತೃಭಾಷೆರ್ ಮಹತವ, ಕಲ್ಲಕೆರ್ ಅಗತಯ ತಿಳಿಸಿ, ಉತುಮ ಸಾಹಿತಾಯಸಕಿು ಮ ಡಿಸಬೆೀಕು. ಅವರನುು ಓದಿನಲ್ಲಿ ಅಂಕಗಳಿಸುವ ರ್ಂತರಗಳನಾುಗಿಸಬಾರದು. ಅವರಿಗಾಗಿ ಕಾಲ್ಾವಕಾಶ ಮಾಡಿಕೆ ಂಡು ರಾಮಾರ್ಣ, ಮಹಾಭಾರತ ಪ್ುರಾಣಕಥ್ೆಗಳನುು ಹೆೀಳಬೆೀಕು. ಭಗವದಿೆೀತೆರ್( ಅಧಾಯರ್. 14) ತಿರಗುಣಾತಮಕತತವವನುು ವಿವರಿಸಬೆೀಕು. ಮಹಾನ್ ಸಾಧಕರ ಜೀವನಾನುಭಗಳ ದೃಷಾಿಂತಗಳನುು ಹೆೀಳಬೆೀಕು. ವಾರಕೆ ಕಮಮ ದೆೀವಸಾಿನಕೆಕ ಕರೆದುಕೆ ಂಡು ಹೆ ೀಗಬೆೀಕು. ದೆೀವರ ಸನಿುಧಿರ್ಲ್ಲಿ ಅಲ್ೌಕಿಕಶಕಿುರ್ ಪ್ರಭಾವಲರ್ವಿದೆ, ದೆೈವಭಕಿು ಯೀಗದಲ್ಲಿ ಸಂರ್ಮ, ಮನೆ ೀದಾಢಯಯತೆ ಸಾಧಯ ಎಂಬ ಅರಿವು ಮ ಡಿಸಿ, ಅವರು ಪಾರರ್ಯನೆ ಭಜನೆಗಳಲ್ಲಿ ಪಾಲ್ೆ ೆಳುುವಂತೆ ಪೆರೀರೆೀಪಸಬೆೀಕು. ಜೀವನದಲ್ಲಿ ಗುರಿಗಿಂತ ದಾರಿ ಮುಖ್ಯ. ಮಕಕಳಿಗೆ ಯಾವ ವಿದೆಯರ್ಲ್ಲಿ ಆಸಕಿುಯಿದೆ ಎಂಬುದನುು ತಿಳಿರ್ಬೆೀಕು. ಮಕಕಳಿಗೆ ಸರಿದಾರಿರ್ಲ್ಲಿ ದೃಢವಿಶಾವಸ ಕಠಿಣ ಪ್ರಿಶರಮವಿದಾರೆ ರ್ಶಸು್ ಖ್ಂಡಿತ. " ದಿೀಪ್ವು ನಿನುದೆೀ ಗಾಳಿರ್ು ನಿನುದೆೀ ಆರದಿರಲ್ಲ ಬೆಳಕು " ಕವಿ ಕೆ. ಎಸ್ಟ. ನರಸಿಂಹಸಾವಮಿರ್ವರ ಕವನ. ಈ ದೆೀಹವೆಂಬುದೆೀ ಹಣತೆ. ನಶವರಜೀವಿತ ಎಂಬುದೆೀ ಬತಿು, ಆತಮರ್ೆ ಯೀತಿಗೆ ಸದುೆಣವೆೀ ಎಣೆಾ. ಜೀವಿತದಲ್ಲ ಅದು ಆರದಿರುವಂತೆ ನಡೆದುಕೆ ಳುಬೆೀಕಷೆಿೀ. ಗಾಳಿ, ಕೃಪೆ ಮಾತರ ಅವನದೆೀ. ನನಿುಂದಲ್ೆೀ ಎಲಿವೂ ಸಾಧಯವೆಂಬ ಅಹಂಕಾರ ಶೆರೀರ್ಸಕರವಲಿ. ಅದೆಷೆಿೀ ಅಹಯತೆ ಅನುಭವಗಳಿದಾರೆೀನು!
ಬರ್ಸಿದುದೆಲಿವನ ು ಪ್ಡೆರ್ಲ್ಾಗದು. ಅದಕೆಕ ದೆ ಡ್ ಉದಾಹರಣೆ ಎಂದರೆ ರಾಜಯೀಗ. ವಿರಳವಾದರ ಅದನುರಿತ ಅಧಿಕಾರಸಿರ ರಾಜಕಾರಣಿಗಳಿದ ಾರೆ.
ಮನುರ್ಯ ಬರಹಾಮಂಡದ ಕ ಸು. ಅವನ ಶರಿೀರ ಹಗಲ್ಲರಳ ಪ್ಂಚಭ ತಗಳೆ ಡನೆ ಪ್ರತಿಸಪಂದಿಸುತಿುರುತುದೆ. ಅವನೆ ಳಗೆೀ ಇರುವ ಸತ್ ಚಿತ್ ಸವರ ಪ್ವು ಅವನ ತಪ್ುಪ ಒಪ್ುಪಗಳನುು ಪ್ರಾಮಶ್ಯಸುತುದೆ. ಅದನೆುೀ ನಿಲಯಕ್ಷಿದರೆ ನಾಶ ಹೆ ಂದುತಾುನೆ, ತಾಯಿಗಭಯದಲ್ಲಿ ಅಣುವಾಗಿ ಫಲಪ್ರದವಾಗಿ ಹುಟ್ಟಿ ಹೆ ರಬಂದು ಮುಗಧಮಗುವಾಗಿ ಪಾರರ್ಸಂದಂತೆ ಪೌರಢವರ್ಸಕನಾಗಿ ಸಾಿನಮಾನಗಳಿಸುವುದ ಇಲಿವೆೀ ತೃಣಕಿಕಂತಲ ಕಡೆಯಾಗಿಬಿಡುವುದ ನಮೊಮಳಗೆೀ ಇದೆರ್ಲಿವೆೀ?
ಈ ಲ ೂೇಕದಲ್ಲಿ ದ ೇವರನ್ುನ ನ್ಂಬದವ ಆಸ್ತತಕ. ಅವನ್ು ಅವನ ೂಳಗ ೇ ಕಾಣುವನ್ು ನಾಕ( ಸವಗ್). ಅವನಿಗ ಲ್ಲಿದ ಶ ೇಕ? ಅವನಿಗ ದ ೇವರ ಮಂತ್ಿವ ೇ ತಾರಕ! ದ ೇವರನ್ುನ ನ್ಂಬದವ ನಾಸ್ತತಕ. ಅವನ ೂಳಗ ಕಾಣಬಲಿನ ೇ ನಾಕ? ಅವನ ೂಳಗ ಹ ೂರಗ ಕಾಣುವುದ ಲಿ ಬರಿ ಯಾಂತಿಿಕ. ಏನ ೇ ಯಂತ್ಿ-ತ್ಂತ್ಿಗಳಿದದರೂ ಬಟೂ್ಬಡದವನಿಗ ಶ ೇಕ. ಅಂದರ, ನಾಸ್ತತಕ ಹ ೇಳುತಾತನ- " ತ್ನ್ನದ ಲಿವೂ ವ ೈಜ್ಞಾನಿಕ. ತಾನ್ಲಿ ಭಾವುಕ. ತ್ನ್ಗ ೇಕ ಶ ೇಕ?” ಆಗ ಉತ್ತರಿಸುತಾತನ ಆಸ್ತತಕ- " ಉಸ್ತರಾಡುವ ಈ ದ ೇಹವೂ ಒಂದು ಯಂತ್ಿ. ಅದು ಕ ಟು್ ದುರಸ್ತತಯಾಗದಿರ ಏನ ಲಿ ವ ೈದಯಕೇಯ ವಿಜ್ಞಾನ್ವು ವಿಫಲವ ೇ. ಆಗ ಇನ ನೇನ್ು! ಕಟ್ಕಡ ಯ ಆಯ್ಕೆಯಂದ ೇ. ಅದ ೇ ಗ ೂೇವಿಂದನ್ ತಾರಕ ಮಂತ್ಿ " ನಿಜ, ಆ ದ ೇವರ ಸಮರಣ ಯಲ ಿೇ ಪವಾಡಗಳೂ ಜರುಗುತ್ತವ! ಈ ದೆೀಹವೊಂದು ರ್ಂತರವಾದರ ಅದರೆ ಳಗಿನ ಜೀವಚೆೈತನಯವು ಪ್ರತಿದಿನ ಪಾರತುಃಕಾಲದಲ್ಲ ರ್ಾಗೃತವಾಗಿ ಪ್ುನುಃಶೆಿೀತನಗೆ ಳುುವುದು ಕೆೀವಲ ಯಾಂತಿರಕವೆೀನಲಿ. ಯಾಕೆಂದರೆ, ವೆೈದಯರು ಒಬಬ ರೆ ೀಗಿಗೆ ಮಾಡಿದ ಆಪ್ರೆೀರ್ನ್ ರ್ಶಸಿವಯಾಗುವುದ ರೆ ೀಗಿರ್ು ಕೆ ೀಮಾದಿಂದ ಪ್ುನುಃಶೆಿೀತನಗೆ ಂಡಾಗಲ್ೆೀ. ಮೊದಲ ಹೃದೆ ರೀಗ ತ್ಞರ ಡಾ. ಕಿರಶ್ಿರ್ನ್ ಬನಾಯಡ್ಸ ಇದನುು ಒಪಪಕೆ ಂಡಿದ ಾರೆ. ಎಲಿವೂ ವೆೈಜ್ಞಾನಿಕವೆಂದರೆ ಹೆೀಗೆ..? ಮನುರ್ಯ ಸತಾುಗ ವೆೈದಯರು ಜಡದೆೀಹವನ ು ಶಸರಚಿಕಿತೆ್ಯಿಂದ ಪ್ುನುಃ ರಿಚಾರ್ಜ್ಯ ಮಾಡುತಿುದಾರಲಿವೆೀ?
22