Sri Vageesha Priyah eSouvenir May 2014 | Page 167
ಇದರಿಂದ ಪೃಕೃತಿ ತ್ಾನ ರ ಪರಿಣಾಮ ಹ ಂದಿತು ಈಶವರ ಸಾಕ್ಷಿಮಾತ್ವಾಗಿದಾದನ
ಎನುಾವ ಸಾಂಖಯರ
ಮತ,ಜ್ ೈನವಾದ ಮುಂತ್ಾದವುಗಳನುಾ ನಿರಾಕರಣ ಮಾಡಿದಂತ್ಾಯತು.
"ವಿನತ ವಿವಿಧ ಭ ತ" ಎನುಾವುದರಿಂದ ಜರವಾತಮರು ಅನ ರಕರು ಎಂದು ಹ ರಳಿ, ಜರವಾತಮರ ಲಾಲ ಒಂದ ರ, ಜರವಬ್್ಹಮ ಒಂದ ರ ಎಂದು ಹ ರಳುವ ವಾದವ ಲಾಲ ನಿರಾಕರಣ ಮಾಡಿದಂತ್ಾಯತು.
"ವಿನತ"
ಬ ರರ
"ಪರಸಿಮನ್"
ಬ ರರ
ಎಂದು
ಹ ರಳಿ
ಈಶವರನಿಗ
ಜರವನಿಗ
ಭ ರಧವನುಾ
ಹ ರಳಿದಂತ್ಾಯತು.ಇದರಿಂದ ಬ್್ಹಮವ ರ ಅಜ್ಞಾನದಿಂದ ಅವಿದ ಯಯಂದ ಜರವದಂತ್ ಕಾಣುವುದು ಎನುಾವ ಅದ ವೈತ
ವಾದವನುಾ ನಿರಾಕರಣ ಮಾಡಿದಂತ್ಾಯತು.
"ಶು್ತಿ ಶರಸಿ" --ಎನುಾವುದರಿಂದ ವ ರದಬಾಹಯರಾದ ಚಾರುವಾಕರು,ಬಶದಧ,ಜ್ ೈನ ಅವರ ಅಭಿಪಾ್ಯಗಳ ಲಲದರ
ನಿರಾಕರಣ ಯಾಯತು. ಈಶವರನನುಾ ಅನುಮಾನದಿಂದ ತಿಳಿಯಬ್ಹುದು ಎನುಾವುದನುಾ ನಿರಾಕರಣ ಮಾಡಿ
"ಶಾಸ್ರಯರನಿತ್ಾವತ್" ಎಂದರು.
ಅವನು ಶಾಸ ರೈಕ ಸ್ಮಧಿಗಮಯ."ಬ್್ಹಮಣಿ"--ಎನುಾವುದರಿಂದ ಅಬ್್ಹಾಮತಮಕವಾದ ಪ್ಧಾನ ಜಗತಿತಗ ಕಾರಣ
ಎನುಾವ ಸಾಂಖಯರ,ಪರಮಾಣು ಕಾರಣ ಎನುಾವ ವ ೈಶ ರಷ್ಟಕರ ನಿರಾಕರಣ ,"ಶ್ರನಿವಾಸ ರ" ಎನುಾವುದರಿಂದ
ಪಶುಪತಿ ಮೊದಲಾದವರನುಾ ಪರಬ್್ಹಮ ಎಂದು ಹ ರಳುವುದನುಾ ನಿರಾಕರಣ ಮಾಡಿ ಶ್ರಮನಾಾರಾಯಣನ ರ
ಜಗತಿತಗ ಕಾರಣ, ಪರಬ್್ಹಮ ಎಂದು ಸಾಿಪನ ಮಾಡಿಯಾಯತು."ಶ ರಮುಷ್ಟರ ಭಕ್ಶತ ರ ಪಾ" ಎನುಾವುದರಿಂದ
ನಿವಿಾಶ ರಷ ಬ್್ಹಮದಿಂದ ವಾಕಾಯರ್ಾಜ್ಞಾನದಿಂದ ಮೊರಕ್ಷ್ ಎಂದು ಹ ರಳುವ ಅದ ವೈತಿಗಳ ನಿರಾಕರಣ .
ಶು್ತಿಯಂದಲ ರ ತಿಳಿಯಬ ರಕು,ಶು್ತಿಯಂದಲ ರ ಪರಬ್್ಹಮನನುಾ ತಿಳಿಯಲಾಗುವುದು ಎಂದು ಹ ರಳಿರುವುದರಿಂದ
ವ ರದಾಂತ ಸಿದಾಧಂತವನುಾ ಈ ಶ ್ಲರಕದಲಿಲ ಧೃಡವಾಗಿ ಸಾಿಪನ ಮಾಡಿಯಾಯತು. "ವಿದಿರಪತ" ಎಂದರ ಜ್ಞಾನ
ಉಂಟಾಗಬ ರಕು.ಯಾವುದರಿಂದ ಎಂದರ "ಶು್ತಿ ಶರಸಿ ವಿದಿರಪ ತರ" ಉಪನಿಷತಿತನಲಿಲ ಹ ರಳುವ ಕ್ಮ. "ಬ್್ಹಮ
ಜ್ಞಾನ" ಉಂಟಾದರ "ವಿನತ" ನಾಗುತ್ಾತನ ,ಶರಣಾಗತಿ ಮಾಡುತ್ಾತನ .ಹಾಗಾದರ ಅವನಿಗ "ರಕ್ ೈಕ ದಿರಕ್ ".
ಜ್ಞಾನ ಮೊದಲು ಉಂಟಾಗಬ ರಕು.ಜ್ಞಾನ ಸ್ಂಪಾದನ ಯಾದ ಮರಲ ಅನುಷ್ಾಾನದಲಿಲ ಭಕ್ಶತ ಅರ್ವಾ ಪ್ಪತಿತ
ಮಾಡಬ ರಕು.ಆಗ ಸ್ವಾ ರಕ್ಷ್ಕನಾದ ಶ್ರಮನಾಾರಾಯಣನು ರಕ್ಷ್ಣ ಮಾಡುತ್ಾತನ .
ಮೊದಲು ಜ್ಞಾನಪವಾ, ನಂತರ ಉಪಾಸ್ನಾ ಪವಾ ಕ ನ ಯಲಿಲ ಫಲಪವಾ----ರಕ್ಷ್ಣ ಎಂದು ಈ ಶ ್ಲರಕದಲಿಲ
ಸ್ ಚ್ನ ಮಾಡಿ,ತತವ ವಿಚಾರವನ ಾಲಾಲ ಈ ಶ ್ಲರಕದಲಿಲ ನಿರ ಪಣ ಮಾಡಿದಾದರ .
ಶ್ರಮದಭಿನವ ವಾಗಿರಶ ಬ