Sri Vageesha Priyah eSouvenir May 2014 | Page 168
॥ ಶ್ರೀಃ॥
॥ ಶ್ರಲಕ್ಶ್ಮರಹಯವದನ ಲಕ್ಶ್ಮರನಾರಾಯಣ ವ ರಣುಗ ರಪಾಲ ಪರಬ್್ಹಮಣ ರನಮೀಃ ॥
॥ ಶ್ರಶಠಕ ರಪ ರಾಮಾನುಜ ದ ರಶಕ ರಭ ಯರನಮೀಃ॥
॥ ಶ್ರ ಕೃಷಣಬ್್ಹಮತನರ ಪರಕಾಲ ಮಹಾದ ರಶಕಾಯನಮೀಃ ॥
॥ ಶ್ರಬ್್ಹಮತಂತ್ ಸ್ವತಂತ್ ಪರಕಾಲ ಗುರುಪರಂಪರಾಯೈ ನಮೀಃ॥
ಆಚಾಯರಾಪದ ರಶದ ಒಂದು ವಿಚಾರ
ಶ್ರಮಾನ್ ಸ್ಂಪತುೆಮಾರ
ಬ ಂಗಳೂರು
ತಪ್ರನಿಷಾರ ,ಮಂತ್ಸಿದಧರ ,ವಾಕ್ಶಸದಧರ ,ಮಹಾಜ್ಞಾನಿಗಳೂ ಮತುತ ಮಹಾಯರಗಿಗಳೂ ಆದ ಶ್ರಮದಭಿನವ
ವಾಗಿರಶಬ್್ಹಮತನರ ಪರಕಾಲ ಸಾವಮಿಗಳ ಎಂಭತ್ ತಂದನ ರಯ ತಿರುನಕ್ಷ್ತ್ಮಹ ರತಸವದ ವಿಷಯವನುಾ ಕ ರಳಿ
ಅತಯಂತ ಸ್ಂತ್ ಷವಾಯತು. ಈ ಸ್ುಸ್ಂದಭಾದಲಿಲ ಸಾವಮಿಗಳ ವ ೈಭವ, ಪ್ಭಾವಗಳು, ಆಚಾಯಾರು ಮಾಡಿದ
ಸಿದಾಧಂತ
ಪ್ಚಾರ
ಮತುತ
ಪರಕಾಲಮಠದ
ಪೂವಾಾಚಾಯಾರ
ಅಪೂವಾ
ಶ್ರಸ್ ಕ್ಶತಗಳನುಾ
ಒಂದು
ಸ್ಮರಣಸ್ಂಚಿಕ ಯ ರ ಪದಲಿಲ ಪರಕಾಲಮಠದಿಂದ ಪ್ಕಾಶಮಾಡುತಿತರುವ ವಿಷಯವನುಾ ಕ ರಳಿ ಮತತಷುಟ
ಸ್ಂತ್ ರಷವಾಯತು. ಈ ಸ್ಂದಭಾದಲಿಲ ಪೂವಾಾಚಾಯಾರುಗಳ ಶ್ರಸ್ ಕ್ಶತಗಳನುಾ ಅವಲಂಬಿಸಿ ಬ್ರುವ ತತತವಹಿತ-ಪುರುಷ್ಾರ್ಾಗಳ ವಿಚಾರವನುಾ ನಮಮ ಆಚಾಯಾಶ ್ರಷಾರು ಶ್ರಮದಭಿನವ ವಾಗಿರಶ ಪರಕಾಲ ಸಾವಮಿಗಳು
ನಮಗ
ಉಪದ ರಶಸಿದ
ಪರಿಯನುಾ
ಪದಪುಷಪಗಳ
ಮ ಲಕ
ಸ್ಮಪಾಸಿಕ ಂಡು
ಧನಯತ್ ಯನುಾ
ಪಡ ದುಕ ಳುೆತಿತದ ದರನ .
ಅಲಂಕಾರ ಶಾಸ್ರವು ಸ್ಂಸ್ೃತಸಾಮಾನಯ ಶಾಸ್ರದ ಒಂದು ಭಾಗ. ಈ ಅಲಂಕಾರಶಾಸ್ರದಲಿಲ ಅನ ರಕ
ಮಹಾಪಂಡಿತರು, ವಿದಾವಂಸ್ರು ಅವರದ ರ ಆದಂತಹ ಅಭಿಪಾ್ಯವನುಾ ಬ್ರ ದು ಪ್ಪಂಚ್ಕ ೆ ಅಲಂಕಾರ
ಶಾಸ್ರವನುಾ ಪ್ಚಾರಮಾಡಿದಾದರ . ಆದರ ಈ ಎಲಾಲ ಅಲಂಕಾರಶಾಸ್ರದ ಸ್ ಕ್ಶತಗಳು ವ ರದಾಂತವಿಚಾರಕ ೆ
ಅನುಗುಣವಾಗಿ ಅರ್ವಾ ಪರಬ್್ಹಮನ ವಿಷಯವಾಗಿ ಹ ರಳಿಲಲ. ಹಿರಗಿರುವಾಗ ಶಾಲಿರವಾಹನ ೧೭೬೧ನ ಯ ವಿಕಾರಿ
ಸ್ಂವತಸರ ಜ್ ಯರಷಾ ಕೃಷಣ ಪಂಚ್ಮಿ ಸಿಿರವಾರದಲಿಲ, ಚಿತ್ದುಗಾ ಜಲ ಲಯ ಹ ಸ್ದುಗಾಗಾ್ಮದ ಶ್ರ ಶ ೈಲಘನಗಿರಿ
ಅಪಪಳಾಚಾಯಾವಂಶದ ಪ್ಸಿದಧ ಗ್ಂರ್ಕತಾರ , ಘನವಿದಾವಂಸ್ರ
ಆಗಿದದ ತ್ಾತ್ಾಚಾಯಾರ ದಿವತಿಯ
ಪುತ್ರಾಗಿ ಜನಿಸಿ, ಚಿಕೆ ವಯಸಿಸನಾಲ ಲರ ಸ್ಂಸ್ೃತ ಸಾಮಾನಯಶಾಸ್ರವಾದ ವಾಯಕರಣ, ಅಲಂಕಾರ, ಛಂದಸ್ುಸ
ಮತುತ ಕಾವಯಗಳಲಿಲ ಪೂಣಾಪಾಂಡಿತಯ ಪಡ ದು, ಸ್ವತಂತ್ವಾಗಿ ಕವನ ಮಾಡುವ ಸಾಮರ್ಯಾವನುಾ ಪಡ ದು ಮತುತ
ಹದಿನಾರನ ಯ ವಯಸಿಸನಲ ಲರ ಮೈಸ್ ರು ಪರಕಾಲಮಠಕ ೆ ಬ್ಂದು ಅಂದಿನ ತ್ಾಡಮರಿ ಶ್ರನಿವಾಸ್ಬ್್ಹಮತನರ
ಪರಕಾಲ ಸಾವಮಿಗಳನುಾ ಆಶ್ಯಸಿ, ಶ್ರಭಾಷಯ ಮತುತ ಇತರ ವ ರದಾಂತ ಗ್ಂರ್ಗಳನುಾ ಆಚಾಯಾರ
ಸಾನಿಧಯದಲಿಲ ಅಧಯಯನ ಮಾಡಿ ನಂತರ ವ ರದ, ವ ರದಾಂತ, ನಾಯಯ, ತಕಾ, ಜ್ ಯರತಿಷಯ, ಧಮಾ, ಮಿರಮಾಂಸಾ,
K-76