Sri Vageesha Priyah eSouvenir May 2014 | Page 168

॥ ಶ್ರೀಃ॥ ॥ ಶ್ರಲಕ್ಶ್ಮರಹಯವದನ ಲಕ್ಶ್ಮರನಾರಾಯಣ ವ ರಣುಗ ರಪಾಲ ಪರಬ್್ಹಮಣ ರನಮೀಃ ॥ ॥ ಶ್ರಶಠಕ ರಪ ರಾಮಾನುಜ ದ ರಶಕ ರಭ ಯರನಮೀಃ॥ ॥ ಶ್ರ ಕೃಷಣಬ್್ಹಮತನರ ಪರಕಾಲ ಮಹಾದ ರಶಕಾಯನಮೀಃ ॥ ॥ ಶ್ರಬ್್ಹಮತಂತ್ ಸ್ವತಂತ್ ಪರಕಾಲ ಗುರುಪರಂಪರಾಯೈ ನಮೀಃ॥ ಆಚಾಯರಾಪದ ರಶದ ಒಂದು ವಿಚಾರ ಶ್ರಮಾನ್ ಸ್ಂಪತುೆಮಾರ ಬ ಂಗಳೂರು ತಪ್ರನಿಷಾರ ,ಮಂತ್ಸಿದಧರ ,ವಾಕ್ಶಸದಧರ ,ಮಹಾಜ್ಞಾನಿಗಳೂ ಮತುತ ಮಹಾಯರಗಿಗಳೂ ಆದ ಶ್ರಮದಭಿನವ ವಾಗಿರಶಬ್್ಹಮತನರ ಪರಕಾಲ ಸಾವಮಿಗಳ ಎಂಭತ್ ತಂದನ ರಯ ತಿರುನಕ್ಷ್ತ್ಮಹ ರತಸವದ ವಿಷಯವನುಾ ಕ ರಳಿ ಅತಯಂತ ಸ್ಂತ್ ಷವಾಯತು. ಈ ಸ್ುಸ್ಂದಭಾದಲಿಲ ಸಾವಮಿಗಳ ವ ೈಭವ, ಪ್ಭಾವಗಳು, ಆಚಾಯಾರು ಮಾಡಿದ ಸಿದಾಧಂತ ಪ್ಚಾರ ಮತುತ ಪರಕಾಲಮಠದ ಪೂವಾಾಚಾಯಾರ ಅಪೂವಾ ಶ್ರಸ್ ಕ್ಶತಗಳನುಾ ಒಂದು ಸ್ಮರಣಸ್ಂಚಿಕ ಯ ರ ಪದಲಿಲ ಪರಕಾಲಮಠದಿಂದ ಪ್ಕಾಶಮಾಡುತಿತರುವ ವಿಷಯವನುಾ ಕ ರಳಿ ಮತತಷುಟ ಸ್ಂತ್ ರಷವಾಯತು. ಈ ಸ್ಂದಭಾದಲಿಲ ಪೂವಾಾಚಾಯಾರುಗಳ ಶ್ರಸ್ ಕ್ಶತಗಳನುಾ ಅವಲಂಬಿಸಿ ಬ್ರುವ ತತತವಹಿತ-ಪುರುಷ್ಾರ್ಾಗಳ ವಿಚಾರವನುಾ ನಮಮ ಆಚಾಯಾಶ ್ರಷಾರು ಶ್ರಮದಭಿನವ ವಾಗಿರಶ ಪರಕಾಲ ಸಾವಮಿಗಳು ನಮಗ ಉಪದ ರಶಸಿದ ಪರಿಯನುಾ ಪದಪುಷಪಗಳ ಮ ಲಕ ಸ್ಮಪಾಸಿಕ ಂಡು ಧನಯತ್ ಯನುಾ ಪಡ ದುಕ ಳುೆತಿತದ ದರನ . ಅಲಂಕಾರ ಶಾಸ್ರವು ಸ್ಂಸ್ೃತಸಾಮಾನಯ ಶಾಸ್ರದ ಒಂದು ಭಾಗ. ಈ ಅಲಂಕಾರಶಾಸ್ರದಲಿಲ ಅನ ರಕ ಮಹಾಪಂಡಿತರು, ವಿದಾವಂಸ್ರು ಅವರದ ರ ಆದಂತಹ ಅಭಿಪಾ್ಯವನುಾ ಬ್ರ ದು ಪ್ಪಂಚ್ಕ ೆ ಅಲಂಕಾರ ಶಾಸ್ರವನುಾ ಪ್ಚಾರಮಾಡಿದಾದರ . ಆದರ ಈ ಎಲಾಲ ಅಲಂಕಾರಶಾಸ್ರದ ಸ್ ಕ್ಶತಗಳು ವ ರದಾಂತವಿಚಾರಕ ೆ ಅನುಗುಣವಾಗಿ ಅರ್ವಾ ಪರಬ್್ಹಮನ ವಿಷಯವಾಗಿ ಹ ರಳಿಲಲ. ಹಿರಗಿರುವಾಗ ಶಾಲಿರವಾಹನ ೧೭೬೧ನ ಯ ವಿಕಾರಿ ಸ್ಂವತಸರ ಜ್ ಯರಷಾ ಕೃಷಣ ಪಂಚ್ಮಿ ಸಿಿರವಾರದಲಿಲ, ಚಿತ್ದುಗಾ ಜಲ ಲಯ ಹ ಸ್ದುಗಾಗಾ್ಮದ ಶ್ರ ಶ ೈಲಘನಗಿರಿ ಅಪಪಳಾಚಾಯಾವಂಶದ ಪ್ಸಿದಧ ಗ್ಂರ್ಕತಾರ , ಘನವಿದಾವಂಸ್ರ ಆಗಿದದ ತ್ಾತ್ಾಚಾಯಾರ ದಿವತಿಯ ಪುತ್ರಾಗಿ ಜನಿಸಿ, ಚಿಕೆ ವಯಸಿಸನಾಲ ಲರ ಸ್ಂಸ್ೃತ ಸಾಮಾನಯಶಾಸ್ರವಾದ ವಾಯಕರಣ, ಅಲಂಕಾರ, ಛಂದಸ್ುಸ ಮತುತ ಕಾವಯಗಳಲಿಲ ಪೂಣಾಪಾಂಡಿತಯ ಪಡ ದು, ಸ್ವತಂತ್ವಾಗಿ ಕವನ ಮಾಡುವ ಸಾಮರ್ಯಾವನುಾ ಪಡ ದು ಮತುತ ಹದಿನಾರನ ಯ ವಯಸಿಸನಲ ಲರ ಮೈಸ್ ರು ಪರಕಾಲಮಠಕ ೆ ಬ್ಂದು ಅಂದಿನ ತ್ಾಡಮರಿ ಶ್ರನಿವಾಸ್ಬ್್ಹಮತನರ ಪರಕಾಲ ಸಾವಮಿಗಳನುಾ ಆಶ್ಯಸಿ, ಶ್ರಭಾಷಯ ಮತುತ ಇತರ ವ ರದಾಂತ ಗ್ಂರ್ಗಳನುಾ ಆಚಾಯಾರ ಸಾನಿಧಯದಲಿಲ ಅಧಯಯನ ಮಾಡಿ ನಂತರ ವ ರದ, ವ ರದಾಂತ, ನಾಯಯ, ತಕಾ, ಜ್ ಯರತಿಷಯ, ಧಮಾ, ಮಿರಮಾಂಸಾ, K-76