Sri Vageesha Priyah eSouvenir May 2014 | Page 121

ದಮ: - ಅಂತರಿಂದಿ್ಯನಿಗ್ಹ ಅಸ ತರಯಂ – ಮತ್ ತಬ್ಬರ ಒಡವ ಗ ಆಸ ಪಡದಿರುವುದು, ಮತ್ ತಬ್ಬರ ಒಡವ ಯನುಾ ಅಪಹರಿಸ್ದಿರುವುದು. ಶಶಚ್ಂ – ಪರಿಶುದಧತ್ - ವಾಕ್ಶೆನಲಿಲ, ಮನಸಿಸನಲಿಲ, ಕಾಯದಲಿಲ. ಹಿರಿಯರು ಹ ರಳುತ್ಾತರ ‘ಅರ್ಾಶಶಚ್’, ಹಣದಲಿಲ ಪರಿಶುದಧತ್ ಅತಯಂತ ಶ ್ರಷಾವಾದದುದ ಎಂದು. ಹಣವನುಾ ತ್ ಗ ದುಕ ಳುೆವಾಗ ಶುದಧವಾದ ಪರಿಗ್ಹಮಾಡತಕೆಂತಹುದು ಅರ್ಾಶಶಚ್. ಇಂದಿ್ಯನಿಗ್ಹ: - ಬ್ಹಿರಿಂದಿ್ಯನಿಗ್ಹ. ಇಂದಿ್ಯಗಳನುಾ ಸಾವಧಿರನದಲಿಲ ಇಟ್ುಟಕ ಳುೆವುದು. ವಿದಾಯ, ಧಿರ: - ಬ್ುದಿಧಯನುಾ ಸಾವಧಿರನದಲಿಲ ಇಟ್ುಟಕ ಳುೆವುದು. ಸ್ತಯಂ – ಸ್ತಯವಚ್ನ ಅಕ ್ರಧ: - ಕ ರಪಗ ಳೆದ ರ ಇರುವುದು. ಕ ರಪವು ಅನರ್ಾಕ ೆ ಸಾಧನ ಎಂದು ಹ ರಳುತ್ಾತರ . ಅದನುಾ ನಿಯಮದಲಿಲಡಬ ರಕು. ಇವುಗಳನುಾ ಮನು ‘ದಶಕಂ ಧಮಾಲಕ್ಷ್ಣಂ’ ಎಂದು ಹ ರಳಿದರು. ಈ ಗುಣಗಳು ಏನು ಎಂದು ತಿಳಿಯಬ ರಕಾದರ ಶ್ರರಾಮಚ್ಂದ್ನ ದಿವಯಚ್ರಿತ್ ಯ ಅನುಸ್ಂಧಾನದಿಂದ ಸಾಧಯ. ಶ್ರರಾಮನು ಈ ಎಲಲ ಗುಣಗಳನುಾ ತನಾ ನಡತ್ ಯಂದ ತ್ ರರಿದಾದನ . ಒಂದುಕಡ ಕ ರತ್ಾತಳಾವನ್ ಅವರು ಹ ರಳುತ್ಾತರ – ಈ ಲ ರಕದ ಜನ ‘ಅಚಿಕ್ಶತ್ಾಸಯನ್’ ಎಂದು. ಚಿಕ್ಶತ್ ಸ ಮಾಡಲು ಆಗುವುದಿಲಲ ಎಂದು. ಆದದರಿಂದ ಹ ರಗ ಇವರಿಗ ಒಳ ೆಯದಾರಿ ತ್ ರರುವುದು ಎಂದು ಆ ಭಗವಂತನ ರ ಇಳಿದು ಬ್ಂದನಂತ್ . ತ್ಾನ ರ ಇಲಿಲ ಅವತ್ಾರ ಮಾಡಿ, ತ್ಾನು ಯಾವರಿರತಿ ನಡ ಯಬ ರಕ ಂದು ಹ ರಳಿದನ ರ ಆ ರಿರತಿ ತ್ಾನ ರ ನಡ ದು ತ್ ರರಿಸಿದಾದನ . ನುಡಿದು ತ್ ರರಿಸಿದರ ಸಾಲದ ಂದು ತ್ಾನು ನಡ ದು ತ್ ರರಿಸಿದ ಆ ಭಗವಂತ ಶ್ರರಾಮನಾಗಿ. ಮನುಷಯನಾದವನು ಇವ ಲಲವನ ಾ ಮಾಡಲು ಸಾಧಯವ ರ, ನಮಿಮಂದ ಸಾಧಯವಿಲಲ, ಯಾರಾದರ ಭಾವನ ನಮಮ ಮನಸಿಸನಲಿಲ ದ ೈವಾಂಶಸ್ಂಭ ತರು ದ ರವತ್ ಗಳು ಮಾತ್ ಮಾಡಬ್ಹುವು ಎಂಬ್ ಬ್ರಬ್ಹುದು. ಆದದರಿಂದ ಹಾಗಾಗದಿರಲಿ ಎಂದು ಶ್ರರಾಮ ತ್ಾನ ರ ಮನುಷಯರ ಪದಲಿಲ ಅವತ್ಾರಮಾಡಿ ‘ಆತ್ಾಮನಂ ಮಾನುಷಂ ಮನ ಯರ’ ಎಂದು ಹ ರಳಿಕ ಂಡು ಮನುಷಯನಾದವನ ಸ್ಹ ಈ ಸ್ದುೆಣಗಳನುಾ ಹ ಂದಿ ಧಮಾವನುಾ ಆಚ್ರಣ ಮಾಡಿ ಲ ರಕದಲಿಲ ಕ್ಶರತಿಾಯನುಾ ಹ ಂದಲು ಸಾಧಯ ಎಂದು ಪ್ಮಾಣಿಸಿಕ ಟ್ಟ. ಇದು ಶ್ರರಾಮಚ್ಂದ್ನ ಹಿರಿಯತನ. ಅದನ ಾರ ಭಕತರು ಸ ತರತ್ಮಾಡುವಾಗ ‘ರಾಮೊರ ವಿಗ್ಹವಾನ್ ಧಮಾ:’, ಶ್ರರಾಮನು ಧಮಾದ ಸಾಕಾರರ ಪ ಎಂಬ್ುದಾಗಿ ಅನುಭವಿಸಿದಾದರ . ಶ್ರರಾಮನು ಹ ರಗ ಎಲಲ ಧಮಾಗಳ ಸ್ವರ ಪವನುಾ ಹ ಂದಿದದ ಎಂಬ್ುದನುಾ ವಾಲಿೇಕ್ಶಗಳು ಎರಡು ಸ್ಂದಭಾದಲಿಲ ಬ್ಹಳ ವಾಯಪಕವಾಗಿ ಹಾಗ ನಿಷೃಷಟವಾಗಿ ನಿರ ಪಣ ಮಾಡಿದಾದರ . ಅದರಲಿಲ ಮೊಟ್ಟಮೊದಲು ನಾರದರು ಶ್ರ