ಶ್ರೀಗಂಧ Srigandha_2.0 | Page 39

ಕಲಕು ಮಾಡುತಿುರುವೆ? ಈ ಸರೆೊೀವರವು ಚ್ಂದರದ್ೆೀವನದು! ದ್ೆೀವತೆಗಳ ಸೆೊೀರೆೊೀವರದಲಿಿ ನುಗಿೆ ಈ ರಿೀತಿ ಹೆೊಲಸು ಮಾಡಿದರೆ, ಮುಂದ್ೆ ನಿನು ಗತಿಯೆೀನಾದಿೀತೆಂಬ ಯೀಚ್ನೆಯಾದರೊ ಇದ್ೆಯಾ ನಿನಗೆ?" ಎಂದು ದಪ್ಯದಿಂದ ನುಡಿದನು. ಮಲದ ಈ ಮಾತುಗಳನುು ಕೆೀಳಿ ಚ್ತುರದಂತನಿಗೆ ವಿಸಮರ್ವೆನಿಸಿತು. ಆತನು ಲಂಬಕಣ್ಯನನುು ಕುರಿತು " ಅಯಾಯ! ನಿೀನು ಯಾರು? ಒಮಿಮಂದ್ೆೊಮಿಮಲೆೀ ಹಿೀಗೆೀಕೆ ದ್ಾರಿ ಬಿಟುಟ ಮಾತನಾಡುವೆ?" ಎಂದು ಪ್ರಶೆು ಮಾಡಿದನು. ಅದಕೆೆ ಲಂಬಕಣ್ಯನು " ಗಜರಾಜ! ನಾನು ಚ್ಂದರದ್ೆೀವನ ವಾಹನನು. ನನಗೆ ವಿಜರ್ದತುನೆಂಬ ಹೆಸರಿದ್ೆ. ಈ ಸರೆೊೀವರವು ನಮಮ ರಾಜನಾದ ಚ್ಂದರದ್ೆೀವನದು! ಅನಿರಿೀಕ್ಷಿತವಾಗಿ ಇಲಿಿಗೆ ಬಂದು ದಬಾಬಳಿಕೆ ನಡೆಸಿರುವ ನಿನಗೆ ಬುದಿಾ ಹೆೀಳಲೆಂದ್ೆೀ ಚ್ಂದರ ದ್ೆೀವನು ನನಗೆ ಆಜ್ಞಾಪಿಸಿ ಇಲಿಿಗೆ ಕಳಿಸಿಕೆೊಟ್ಟಟದ್ ಾನೆ. ಆದ ಕಾರಣ್ ನಿೀವು ನಿಮಮ ಪ್ರಿವಾರ ಸಮೀತ ಇಲಿಿಂದ ಕಾಲೆುಗೆದು ಬೆೀರೆೊಂದು ಸರೆೊೀವರವನುು ಹುಡುಕಕೆೊಂಡರೆ ಸರಿ; ಇಲಿವಾದರೆ ನಮಮ ದ್ೆೊರೆಯಾದ ಚ್ಂದರ ದ್ೆೀವನು ನಿಮಮ ಮೀಲೆ ದಂಡೆತಿು ಬಂದು, ಆನೆಗಳ ಕುಲವನೆುೀ ನಾಶ ಮಾಡಿಬಿಟಾಟನು ರ್ೆೊೀಕೆೀ!" ಎಂದು ದಪ್ಯದಿಂದ ನುಡಿಯಿತು.
ಗಜರಾಜನಿಗೆ ಮಲದ ಹೆೀಳಿಕೆ ಸತಯವೀ, ಅಸತಯವೀ, ತಿಳಿರ್ದಂತಾಯಿತು. ಆ ಸಂದ್ೆೀಹ ನಿವಾರಣೆಗಾಗಿ ಆತನು ಲಂಬಕಣ್ಯನನುು ಕುರಿತು ವಿನರ್ದಿಂದಲೆೀ " ಅಯಾಯ! ನಿಮಮ ಒಡೆರ್ನಾದ ಚ್ಂದರನು ದ್ೆೀವತಾ ಪ್ುರುರ್ನಾಗಿದ್ ಾನೆ. ಅಂರ್ವರ ವೆೈರತಿ ಕಟ್ಟಟಕೆೊಳೆಲು ನಾವು ಸಿದಾರಿಲಿ. ಆದರೆ, ಈ ಸರೆೊೀವರವು ಚ್ಂದರದ್ೆೀವನದ್ೆೀ ಎನುುವುದಕೆೆ ಸಾಕ್ಷಿಯೆೀನು? ಒಂದು ವೆೀಳೆ
ನಿೀನು ನನಗೆ ಪ್ರತಯಕ್ಷವಾಗಿ ಚ್ಂದರದ್ೆೀವನನುು ತೆೊೀರಿಸಿದರೆ ಮಾತರ ನಿನು ಮಾತಿನಲಿಿ ನನಗೆ ನಂಬಿಕೆರ್ುಂಟಾಗುವುದು! ನಿೀನೆೀನಾದರೊ ನನಗೆ ಚ್ಂದರದಶಯನ ಮಾಡಿಸಬಲೆಿಯಾ?" ಎಂದು ಪ್ರಶೆು ಮಾಡಿದನು. ಲಂಬಕಣ್ಯನು ಗಜರಾಜನ ಮಾತಿಗೆ ಒಪಿುಕೆೊಂಡನು. ಅಷೆೊಟತಿುಗಾಗಲೆೀ ಸೊಯಾಯಸುವಾಗಿತ ು. ಅಂದು ಹುಣಿುಮಯಾದಾರಿಂದ, ಚ್ಂದರನು ಕ್ಷಿತಿಜದ ಮೀಲೆೀರಿ ಬರತೆೊಡಗಿದಾನು. ಸರೆೊೀವರದ ದಂಡೆಗೆ ಗಜರಾಜನನುು ಕರೆತಂದ ಲಂಬಕಣ್ಯನು, " ಅಣಾು! ಗಜರಾಜ, ಅದ್ೆೊೀ ಅಲಿಿ ನೆೊೀಡು!.. ನಮಮ ಒಡೆರ್ನಾದ ಚ್ಂದರದ್ೆೀವನು ದರೆೊೀವರದ ನಿೀರಿನಲಿಿದು, ಜಲಕರೀಡೆಯಾಡತೆೊಡಗಿದ್ ಾನೆ " ಎಂದು ನುಡಿದು ಚ್ಂದರಬಿಂಬದತು ತೆೊೀರಿಸಿದನು. ಆಗ ಆ ಮದ್ಾಾನೆರ್ು ಅದು ಚ್ಂದರ ಬಿಂಎಂಬವೆಂದು ಅರ್ಯಮಾಡಿಕೆೊಳೆಲಾಗದ್ೆ, ತನಗೆ ಪ್ರತಯಕ್ಷ ಚ್ಂದರದಶಯನವಾಯಿತೆಂದು ಭಾವಿಸಿ, ಭಕುಯಿಂದ ಚ್ಂದರನಿಗೆ ಸಾಷಾಟಂಗ ನಮಸಾೆರ ಮಾಡಿತು. ತಡಮಾಡಿದರೆ ಮತೆುೀನಾದರೊ ದುಘಯಟನೆಗಳು ಸಂಭವಿಸಬಹುದ್ೆಂಬ ಭರ್ದಿಂದ, ರ್ೆೊತೆಗಿದಾ ಲಂಬಕಣ್ಯನು, ಗಜರಾಜನನುು ಎಚ್ಚರಿಸಿದನು. " ಈಗ ನಮಮ ದ್ೆೀವರು ಏಕಾಂತದಲಿಿ ಸಾುನ ಮಾಡುತಿುದ್ ಾನೆ. ನಿೀನು ಆತನೆದುರು ಬಹು ಸಮರ್ ನಿಂತರೆ, ಕೆೊೀಪ್ಕೆೆ ಗುರಿಯಾಗಬಹುದು! ಬೆೀಗ ಇಲಿಿಂದ ನಿನು ಪ್ರಿವಾರಸಮೀತವಾಗಿ ಹೆೊರಟುಬಿಡು!" ಎಂದು ಅವಸರ ಮಾಡತೆೊಡಗಿದನು. ಲಂಬಕಣ್ಯನ ಹಿತೆೊೀಪ್ದ್ೆೀಶದಂತೆ ಚ್ತುದಯಂತನು ತಡಮಾಡದ್ೆ ತನು ಪ್ರಿವಾರ ಸಮೀತ ಅಲಿಿಂದ ಕಾಲೆುಗೆದನು. ಲಂಬಕಣ್ಯನ ಬುದಿಾವಂತಿಕೆಯಿಂದ್ಾಗಿ ಮಲಗಳಿಗೆ ಬಂದ ಆಪ್ತ ು ದೊರವಾಯಿತು. ಅಂದಿನ ದಿನ ಚ್ಂದರನೆೀ ನಮಮ ರಾಜನೆಂದು ಹೆೀಳಿಕೆೊಂಡಿದಾರಿಂದ ಮಲಗಳಿಗೆ ಅನುಕೊಲವಾಯಿತು!.. ಪ್ಕ್ಷಿಗಳೆೀ!.. ಈ ರಿೀತಿ ನಾವು ನಮಮ ಪ್ರತಿನಿಧಿಗಳನಾುರಿಸುವಾಗ, ಯೀಗಯತೆ ಇದಾವರನೆುೀ ಹುಡುಕಕೆೊಳೆಬೆೀಕು! ಅಂದರೆ ಅವರ ಹೆಸರಿನ ಮೀಲಿಂದಲೆೀ ನಮಗೆ ಕಲಾಯಣ್ವಾಗುತುದ್ೆ. ಯಾವ ವಚ್ಯಸುಾ ಇಲಿದ ಗೊಗೆರ್ನುು ರಾಜನನಾುಗಿ ಮಾಡಿಕೆೊಂಡರೆ, ನಮಗಾವ ಲಾಭವೂ ಆಗಲಾರದು!. ಆದ ಕಾರಣ್ ಮಿತರರೆೀ! ನಿೀವು ಯಾವಾಗಲೊ ದ್ೆೊಡಡವರ ಹೆಸರನುು ಉಪ್ಯೀಗ ಮಾಡಿಕೆೊಳುೆವುದನುು ಕಲಿಯಿರಿ!..
39