ಶ್ರೀಗಂಧ Srigandha_2.0 | Page 10

ಅಂದರೆ ಎಲಿಿ ವಲಸೆಗಳು ನಡೆರ್ುತುವೆಯೀ ಅಲಿಿ ಮಾಹಿತಿ ನಿಂತು ಹೆೊೀಗುತುದ್ೆ. ಈ ವಲಸೆ ಹೆೊೀಗುವುದರಿಂದ ಆ ವಂಶ ವೃಕ್ಷದ ಒಂದು ಕೆೊಂಡಿ ಕಳಚಿ ಬಿದಾಂತಾಗುತುದ್ೆ. ಇದು ಸಹಜ ಕೊಡ ಏಕೆಂದರೆ, ವಲಸೆ ಬಂದ್ಾಗ ಅವರು ಸಾಕರ್ುಟ ಸಮಸೆಯಗಳನುು ಎದುರಿಸಬೆೀಕಾಗುತುದ್ೆ, ಹೆೊಸದ್ಾಗಿ ತಮಮ ಬದುಕನು ಕಟ್ಟಟ ಕೆೊಳೆಬೆೀಕಾಗುತುದ್ೆ, ಈ ಗೆೊಂದಲದಲಿಿ ಅವರು ತಮಮ ಪ್ೂವಿಯಕರ ಮಾಹಿತಿರ್ನು ಎಲಿಿರ್ೊ ದ್ಾಖ್ಲು ಮಾಡುವುದಿಲಿ. ಹಾಗಾಗಿ ಮಾಹಿತಿ ಇಲಿವಾಗುತುದ್ೆ. ಹಾಗೆ ನೆೊೀಡಿದರೆ, ನಾವು ಭಾರತ ಬಿಟುಟ ಅಮೀರಿಕಾದಲಿಿ ಕೆಲಸಕೆೆ ಬಂದಿರುವುದೊ ಒಂದು ವಲಸೆಯೆೀ. ನಾವೂ ಕೊಡ ಇಲಿಿ ಬಂದು ನಮಮ ಬದುಕುಗಳನುು ಕಟ್ಟಟಕೆೊಳುೆವ ಭರದಲಿಿ ನಮಮ ಮೊಲವನುು ದ್ಾಖ್ಲು ಮಾಡುವುದನೆುೀ ಮರೆತು ಬಿಡುತೆುೀವೆ. ಇನುು ನಮಮ ಮುಂದಿನ ಮೊರು ತಲೆಮಾರು ಕಳೆದ ಮೀಲೆ ನಿಮಮ ಆಗಿನ ತಲೆಮಾರಿನವರು ಹುಡುಕದರೆ, ನಿೀವು ಭಾರತದಿಂದ ವಲಸೆ ಬಂದಿದುಾ ಎಂದು ತಿಳಿರ್ುತುದ್ೆಯೆೀ ಹೆೊರತು, ಹೆಚಿಚನ ಮಾಹಿತಿ ಸಿಗುವುದಿಲಿ. ಅಂದರೆ ನಾವು ಇಷೆಟಲಾಿ ತಿಳುವಳಿಕೆ ಇದಾರು ಎಲೆೊಿೀ ನಮಮ ಗೆೊಂದಲಗಳಲಿಿ ಕಳೆದು ಹೆೊೀಗಿಬಿಡುತೆುೀವೆ. ಹಾಗಾಗಿ, ನಮಮ ಪ್ೂವಿಯಕರೆೀ ಬಗ ೆ ತಿಳಿರ್ುವುದು ಎರ್ುಟ ಮಹತಿವೀ ಅಷೆಟೀ ಮಹತಿ ನಮಮ ಬಗ ೆ ದ್ಾಖ್ಲು ಮಾಡುವುದ್ಾಗಿರುತುದ್ೆ.
ಹಾಗಾದರೆ ನಾವು ಏನು ಮಾಡಬೆೀಕು? ಮದಲನೆರ್ದ್ಾಗಿ ನಿಮಮ ಒಂದು ವಂಶ ವೃಕ್ಷವನುು ತಯಾರಿಸಿ. ಸಾಮಾನಯವಾಗಿ ನಿೀವು ಭಾರತಕೆೆ ಭೆೀಟ್ಟ ಕೆೊಟಾಟಗ ಅಲಿಿ ನಿಮಮ ವಂಶಜರ ಬಗ ೆ ಮಾಹಿತಿ ಸಂಗರಹಿಸಿ, ಸಾಧಯವಾದರೆ ನಿಮಮ ಪ್ೂವಯಜರು ಹುಟ್ಟಟ ಬೆಳೆದ ಊರಿಗೆ ಹೆೊೀಗಲು ಪ್ರರ್ತಿುಸಿ. ಅವರು ಬೆಳೆದು ಬಂದ ರಿೀತಿ ಅವರ ಜೀವನ ಕರಮ, ಅವರ ಸಾಧನೆಗಳು, ಅವರ ವಿಶ್ರ್ಟತೆಗಳು ಹಿೀಗೆ... ಎಲಿದರ ಬಗ ೆ ಮಾಹಿತಿ ಕಲೆ ಹಾಕ. ನಿಮಗೆೀ ಗೆೊತಿುರದ ಎಷೆೊಟೀ ಆಶಚರ್ಯಕರ ಮಾಹಿತಿ ನಿಮಗೆ ಸಿಗುತುದ್ೆ. ಈ ರಿೀತಿಯಾಗಿ
10