ಶ್ರೀಗಂಧ Srigandha_1.0 | Page 5

ಒಂದು ನಕ್ಷತರ ಮಂಡಲ“ ಭ ಚಕರ” ವನುು ಸುತುಲು ಸ ರ್ಯನಿಗೆ 365 ದಿನಗಳು ಬೆೀಕಾದರೆ ಚಂದರನಿಗೆ 27 ದಿನಗಳು ಸಾಕು. ಹಾಗಾಗಿ ತಾರಿೀಖಿಗನುಗುಣವಾಗಿ ನಮಮ ಹಬಬ-ಹರಿದಿನಗಳ ಆಚರಣೆ ಸರಿಹೆ ಂದುವುದಿಲಿ. ಸೌರಮಾನದ ಪ್ರಕಾರ ಪ್ರತಿ ವರ್ಯದ ಏಪರೀಲ್ 14-15 ರಂದು ರ್ುಗಾದಿ ಆಚರಣೆ ಅಂದೆೀ ಮೀರ್ ಮಾಸದ ಪಾರರಂಭ ದಿನ. ಚಂದರಮಾನದ ಪ್ರಕಾರ ಈ ವರ್ಯ ದಿನಾಂಕ: 29.03.2017 ರಂದು ರ್ುಗಾದಿ ಹಬಬ ಆಚರಣೆ. ನಾವು ಆಚರಿಸುತಿುರುವ ಎಲ್ಾಿ ಧಾಮಿಯಕ ಕಾರ್ಯಕರಮಗಳ ಉದೆಾೀಶ ದೆೀವತಾ ಅನುಗರಹ. ಆ ಮ ಲಕ ನಮಮ ಆರ್ು, ಆರೆ ೀಗಯ, ಭಾಗಯ ಪಾರಪು. ಎಲ್ಾಿ ಹಬಬಗಳ ಆಚರಣೆರ್ ಹಿಂದೆ ದೆೀವತಾರಾಧನೆಯೀ ಮುಖ್ಯವಾಗಿರುತುದೆ.“ ನಾಗರಪ್ಂಚಮಿ” ಆರಾಧನೆ ನಾಗನ ಅನುಗರಹಕೆಕ. ಹಾಗೆೀ“ ಗೌರಿ”,“ ಗಣೆೀಶ”,“ ನವರಾತಿರ”,“ ಶ್ವರಾತಿರ”,“ ಕೃಷ ಾರ್ಿಮಿ”, ಆ ಆ ದೆೀವತೆಯ ಅನುಗರಹಕೆಕ ಹಾಗ ನಾವು ನಮಮವರು ಚೆನಾುಗಿರಬೆೀಕೆಂಬ ಉದೆಾೀಶಕಾಕಗಿ ಆದರೆ ರ್ುಗಾದಿ ಹಬಬದ ಆಚರಣೆರ್ಲ್ಲಿ ಬೆೀರೆ ಹಬಬಗಳಂತೆ ನಿದಿಯರ್ಿವಾದ ದೆೀವತಾರಾಧನೆಯಿಲಿ. ಅವರವರ ಇರ್ಿ ದೆೀವತಾ ಪ್ೂರ್ೆ-ಪ್ುರಸಾಕರ ನಡೆರ್ುತುದೆ. ಆದರ ರ್ುಗಾದಿ ಹಬಬವನುು ಸಡಗರದಿಂದ ಮಾಡಲ್ಾಗುತಿುದೆ. ಇದರ ಉದೆಾೀಶ. ಆ ಆ ವರ್ಯದಲ್ಲಿ ಮುಂದಾಗುವ ಸಿಿತಿ-ಗತಿಗಳನುು( ತನುವರ ಹಾಗ ದೆೀಶದ) ಸುಖ್-ದುುಃಖ್, ಲ್ಾಭ- ನರ್ಿ, ಆರ್-ವಯರ್ ಮುಂತಾದ ವಿಚಾರಗಳನುು ತಿಳಿದುಕೆ ಳುುವುದೆೀ ಆಗಿದೆ.
ಸುಖ್ದ ಸಂಗತಿಗೆ ಮನ ಅರಳುತುದೆಯಾದರೆ ಕೆಡುಕಿನ ವಿರ್ರ್ಕೆಕ ಮುದುಡುತುದೆ. ಈ ಎರಡ ಸಂಗತಿಗಳನುು ಸಮಭಾವದಿಂದ ಸಿವೀಕರಿಸುವ ಮನಸಿ್ನ ಸಮಸಿಿತಿಗಾಗಿ ಸಡಗರ-ಸಂಭರಮ.
“ ಪ್ಂಚಾಂಗ ಶರವಣ, ಇಡಿೀ ವರ್ಯದ ಫಲ. ತನ ಮಲಕ ಮುಂದೆ ಬರಬಹುದಾದ ಕರ್ಿ-ನರ್ಿಗಳನುು ಬಗೆಹರಿಸಿಕೆ ಳುುವ ತಂತೆ ರೀಪಾರ್ಗಳನುು ತಿಳಿದುಕೆ ಳುುವುದೆೀ ರ್ುಗಾದಿ ಆಚರಣೆರ್ ಉದೆಾೀಶ”.
ಆ ದಿನ ಅಭಯಂಜನ ತಮಮ ಇರ್ಿ ದೆೀವತಾಪ್ೂರ್ೆ, ನವವಸರಧಾರಣೆ, ಬೆೀವು-ಬೆಲಿದ ಸಮಿಮಶರಣದ ಸೆೀವನೆ, ಹಬಬದ ಊಟ್. ಆಮೀಲ್ೆ ಆವರ್ಯದ ಪ್ಂಚಾಂಗ ಶರವಣ. ಸಕಲ ಅನಿರ್ಿನಿವಾರಣಾ ಮ ಲಕ ಆರೆ ೀಗಯ ಪಾರಪು ಹಾಗ ಮುಂದೆ ಬರಬಹುದಾದ ಕರ್ಿ-ನರ್ಿಗಳನುು ಸಮಭಾವದಿಂದ ಸಿವೀಕರಿಸುವ ಮನಸಿಿತಿರ್ನುು ಬೆಳೆಸಿಕೆ ಳುಬೆೀಕೆಂಬುದೆೀ ಬೆೀವು ಬೆಲಿದ ಸೆೀವನೆರ್ ಅಂತರಾರ್ಯ.
ಪ್ಂಚಾಂಗವೆಂದರೆ 5 ಘಟ್ಕವಿರುವುದು ಎಂದರ್ಯ. ವಾರ, ತಿಥಿ, ನಕ್ಷತರ, ಯೀಗ, ಕರಣ ಇವೆೀ 5 ಅಂಗಗಳು. ಇವುಗಳನುು ತಿಳಿರ್ುವುದರಿಂದ ಬರುವ ಫಲವನುು ಹಿೀಗೆ ತಿಳಿಸಲ್ಾಗಿದೆ. ತಿಥಿ ಶರವಣದಿಂದ ಸಂಪ್ತ ು. ವಾರ ಶರವಣದಿಂದ ಆರ್ುರ್ಯ ಅಭಿವೃದಿಧ, ನಕ್ಷತರದಿಂದ ಪಾಪ್ ವಿಮುಕಿು, ಯೀಗದಿಂದ ರೆ ೀಗ ನಿವಾರಣೆ ಕರಣದಿಂದ ಕಾರ್ಯಸಿದಿಧ.
ಆಯಾ ವರ್ಯದ ಪ್ಂಚಾಂಗದಲ್ಲಿ ಇಡಿೀ ವರ್ಯದ ಗರಹಗಳ ಸಿಿತಿ-ಗತಿಗಳನುು ತಿಳಿಸಿರುತಾುರೆ. ಇದರ ಆಧಾರದಿಂದ ದೆೀಶದ ಹಾಗ ವಯಕಿುರ್ ಮುಂದಿನ ಸಂಗತಿಗಳನುು ತಿಳಿರ್ಲ್ಾಗುವುದು. ಇದನುು“ ಗೆ ೀಚಾರಫಲ” ವೆನುುವರು“ ಗೆ ೀ” ಎಂದರೆ ಭ ಮಿಚಾರ ಸಂಚಾರ. ಗರಹಗಳು ಭ ಮಿರ್ ಸುತು ಸುತ ುತಿುದ ಾಗ ಸಂಭವಿಸುವ ಘಟ್ನೆಗಳ ಮಾಹಿತಿ“ ಗೆ ೀಚರಫಲ” ಇದರ ರ್ೆ ತೆಗೆ ಜನಮಕುಂಡಲ್ಲ-ರ್ಾತಕ( ಇದಾರೆ) ದಲ್ಲಿರ್ ಗರಹಸಿಿತಿಗಳನುು ಪ್ರಿಶ್ೀಲ್ಲಸಿ, ಈ ಎರಡ ಭಾಗದ ದಶಾ-ಭುಕಿು ಫಲವನುು ಸಮನವರ್ಗೆ ಳಿಸಿ, ಆ ವರ್ಯದಲ್ಲಿ ವಯಕಿುರ್ ಮುಂದಿನ ಸಾಧಕ-ಬಾಧಕಗಳು ಬಗೆೆ ಚಿಂತನೆ ಮಾಡುವುದರ ರ್ೆ ತೆಗೆ ಪ್ರಿಹಾರ-ನಿವಾರಣೆ ೀಪಾರ್ಗಳನುು ತಿಳಿಸಲ್ಾಗುತುದೆ. ಇದು ಆಗಬೆೀಕಾದದುಾ ಆಯಾ ವರ್ಯದ ಪಾರರಂಭದಲ್ಲಿ ಮೊದಲನೆ ದಿನ ಆದಾರಿಂದ ರ್ುಗಾದಿ ಹಬಬಕೆಕ ಹೆಚಿಿನ ಮಹತವ.
ಭಾದರಪ್ದ ಶುಕಿ ಚಂದರನನುು ನೆ ೀಡುವುದರಿಂದ ಬರಬಹುದಾದ ಮಿಥ್ಾಯಪ್ವಾದವು ರ್ುಗಾದಿ ಚಂದರನನುು ನೆ ೀಡುವುದರಿಂದ ದ ರವಾಗುತುದೆ ಎಂದು ಪ್ುರಾಣದ ಕರ್ನ ಹಾಗಾಗಿ ಹಬಬ ಮಾಡಿ ಸಂರ್ೆ ಚಂದರನ ದಶಯನ ಮಾಡುವುದು ರ ಡಿರ್ಲ್ಲಿದೆ.
5