ಶ್ರೀಗಂಧ Srigandha_1.0 | Page 42

ಮಾನವನ ಆರೆ ೀಗಯಕೆಕ ಅನುಭವ ಸಾಗರಕೆಕ ಜ್ಞಾನ ಭಂಡಾರಕೆಕ ಭಾರತದ ಅತಯಮ ಲಯವಾದ ಕೆ ಡುಗೆ“ ಯೀಗ”. ಯೀಗ ಶಾಸರವು ಸಾವಿರಾರು ವರ್ಯಗಳ ಹಿಂದೆಯೀ ಭಾರತದಲ್ಲಿ ಪ್ರಚಾರದಲ್ಲಿತ ು ಎಂಬುದಕೆಕ ಸಾಕರ್ುಿ ನಿದಶಯನಗಳಿವೆ. ಯೀಗಶಾಸರವು ಒಂದು ದೆೀಶಕಾಕಗಲ್ಲ, ಒಂದು ಜನಾಂಗಕಾಕಗಲ್ಲ, ಒಂದು ಧಮಯಕಾಕಗಲ್ಲ ಸಂಬಂಧಪ್ಟ್ಿ ವಿರ್ರ್ವಲಿ ಯೀಗ ಇಡಿೀ ಜಗತಿುನ ಮಾನವಕುಲಕೆಕ ಸಂಬಂಧಪ್ಟ್ಿ ವಿರ್ರ್ವಾಗಿದುಾ ಭರತ ಖ್ಂಡದ ಪ್ರಮುಖ್ ವಿಜ್ಞಾನಗಳಲ್ೆ ಿಂದಾಗಿದೆ. ಯೀಗವು ಇಂದು ನಿನೆುರ್ದಲಿ, ವೆೀದ, ಉಪ್ನಿರ್ತ ುಗಳು, ಪ್ುರಾಣಗಳಲ್ಲಿ ಉಲ್ೆಿೀಖ್ ಇರುವುದರಿಂದ ಅವುಗಳಷೆಿೀ ಪಾರಚಿೀನತೆರ್ು ಯೀಗಕ ಕ ಇದೆ. ಭಾರತದ ಹರಪ್ಪ ಮೊಹೆಂರ್ೆ ೀದಾರೆ ೀಗಳ ಸಿಂಧುಕಣಿವೆರ್ಲ್ಲಿ ಪ್ುರಾತತವ ಉತಖನನಗಳನುು ನೆ ೀಡಿದಾಗ ಶ್ವ ಪಾವಯತಿರ್ರ ಅನೆೀಕ ವಿಗರಹಗಳು ದೆ ರೆತಿದುಾ, ಈ ಮ ತಿಯಗಳು ವಿವಿಧ ಭಂಗಿಗಳ ಯೀಗಾಸನಗಳನುು ಹಾಗ ಧಾಯನದ ಭಂಗಿಗಳನುು ನಿರ ಪಸುತಿುವೆ. ಪ್ುರಾಣ ಶಾಸರಗಳ ಪ್ರಕಾರ ಶ್ವನು ಯೀಗ ವಿದೆಯರ್ನುು ಪಾವಯತಿಗೆ ಕಲ್ಲಸಿದನು. ನಂತರ ಪಾವಯತಿರ್ು ಸಪ್ು ಋರ್ಷಗಳಿಗೆ ತಿಳಿಸಿಕೆ ಟ್ಿಳು. ಇದನುು ಮೊಟ್ಿಮೊದಲು ಚಿಂತಿಸಿ ವೆೈಜ್ಞಾನಿಕವಾಗಿ ವಿಸುರಿಸಿ ಪ್ರಚಾರಪ್ಡಿಸಿದವರು ಹಿರಣಯಗಭಯ ಈತನ ಗರಂರ್ ಸಂಸಕøತದಲ್ಲಿದೆ ಎಂದು ತಿಳಿದುಬಂದಿದೆ.
“ ಯೀಗ” ಎಂಬ ಶಬಧವು ಸಂಸಕøತ“ ರ್ುರ್ಜ್” ಎಂಬ ಮ ಲಧಾತುವಿನಿಂದ ಬಂದಿದೆ. ಯೀಗ ಎಂಬ ಶಬಧಕೆಕ ಅರ್ಯ ಕ ಡಿಸು, ಸೆೀರಿಸು, ರ್ೆ ೀಡಿಸು, ಒಂದುಮಾಡು ಎಂದಾಗಿದೆ. 1) ಕಠೆ ೀಪ್ನಿರ್ತ ು, ಇಂದಿರರ್ಗಳ, ಮನಸಿ್ನ, ಬುದಿಧರ್ ಕರಮಬದಧ ನಿಗರಹವೆೀ ಯೀಗವೆನುುತುದೆ.
2) ಪ್ಂತಜಲ್ಲ ಮುನಿಗಳು ತಮಮ ಯೀಗ ಸ ತರದಲ್ಲಿ-“ ಯೀಗ: ಚಿತು ವೃತಿು ನಿರೆ ೀಧ:” ಚಿತುದ ಮನಸಿ್ನ ವೃತಿು ಪ್ರತಿವೃತಿುಗಳನುು ತಡೆರ್ುವುದೆೀ ಯೀಗ ಎಂದಿದ ಾರೆ.
3)“ ಮನುಃ ಪ್ರಶಮನೆ ೀಪಾರ್ುಃ ಯೀಗ:” ಮನಸಿ್ನ ತರಂಗಗಳನುು ಶಮನಗೆ ಳಿಸುವ ಉಪಾರ್ವೆೀ ಯೀಗ ಎಂದು ಯೀಗ ವಾಸಿರ್ಿವು ಹೆೀಳುತುದೆ.
4) ಭಗವದಿೆೀತೆರ್ಲ್ಲಿ ಶ್ರೀ ಕೃರ್ಾ.“ ಸಮತವಂ ಯೀಗ ಉಚಯತೆ” ಶರಿೀರ ಮನಸ್ನುು ಸಮತೆ ೀಲನವಾಗಿಟ್ುಿಕೆ ಳುುವುದೆೀ ಯೀಗ ಎಂದಿದ ಾನೆ. 5) ಸಾವಮಿ ವಿವೆೀಕಾನಂದರು“ ಯೀಗ ಅಂದರೆ ಮಾನವನ ಜೀವನ ವಿಕಾಸ” ಎಂದಿದ ಾರೆ. 6) ಭಾರತದ ರಾರ್ರಪತ ಮಹಾತಮಗಾಂಧಿೀಜರ್ವರು ಆತಮ
ಪ್ರಮಾತಮನಲ್ಲಿ ಸೆೀರುವುದೆೀ ಯೀಗ ಎಂದಿದ ಾರೆ.
ಯೀಗ ಪತಾಮಹ ಪ್ತಂಜಲ್ಲ ಮಹರ್ಷಯಗಳು 185 ಸ ತರಗಳನುು ಹೆೀಳಿದ ಾರೆ. ಅದರಲ್ಲಿ ಅನೆೀಕ ವಿಧಗಳಿವೆ. ಅವುಗಳಲ್ಲಿ ಅಷಾಿಂಗ ಯೀಗ( ರಾಜಯೀಗ) ಮುಖ್ಯವಾದದು. ಅಷಾಿಂಗ ಯೀಗದಲ್ಲಿ ಎಂಟ್ು ಅಂಗಗಳಿವೆ. ಅವುಗಳೆಂದರೆ ರ್ಜ, ನಿರ್ಮ, ಆಸನ, ಪಾರಣಾಯಾಮ, ಪ್ರತಾಯಹಾರ, ಧಾರಣ, ಧಾಯನ, ಸಮಾಧಿ.
1) ರ್ಮ: ಸತಯ, ಅಹಿಂಸೆ, ಆಸೆುೀರ್( ಕಳವು ಮಾಡದೆ ಇರುವುದು) ಅಪ್ರಿಗರಹ( ಸಂಗರಹ ಮಾಡದೆೀ ಇರುವುದು). ಬರಹಮಚರ್ಯ ಇವೆಲಿವು ಮನಸಿ್ನಲ್ಲಿ ಉಂಟಾಗುವ ಭಾವನೆಗಳು. ಮತೆ ುಬಬರ ಸಂಬಂಧದಲ್ಲಿ ಆಗಬಹುದಾದ ಅನೆೈತಿಕ ಕೃತಿಗಳು, ಸಮಾಜದ ಮೀಲ್ೆ ನಮಿಮಂದ ಆಗಬಹುದಾದ ಅನಾಹುತಗಳು. ಇವುಗಳನುು ತಡೆರ್ಲು ಬೆೀಕಾದ ಸಂರ್ಮವನುು ಮತ ು ಮಾಡಬಾರದ ಅಂಶಗಳನುು ಒತಿು ಹೆೀಳಿದೆ.
2) ನಿರ್ಮ: ಶೌಚ, ಸಂತೆ ೀರ್( ತೃಪು), ತಪ್ಸು್( ಸಂರ್ಮದವರತಗಳು), ಸಾವಧಾಯರ್( ಸತ್ ವಿಚಾರ ಪ್ರಚೆ ೀದಕ ಸಾಹಿತಯದ ಅಧಯರ್ನ) ಮತ ು ಈಶವರ ಪಾರಣಿಧಾನ ಸವಯವನುು
ದೆೀವರಿಗೆ ಅಪಯಸುವುದು.
42