ಶ್ರೀಗಂಧ Srigandha_1.0 | Página 40

ಎಂದು ನಾರಿರ್ರ ಕುರಿತು ಮನದಲ್ಲಿ ಕೆಟ್ಿ ಚಿಂತನೆಗಳು ಸೆ ೀಂಕದಂತೆ ಕಾಪಾಡು ಎಂದು ಕೆ ೀರುತಾುಾ ಸದಾ ಮನಸು ಚಂಚಲ ಚಿತುದತು ಓಡದಂತೆ ಎಚಿರ ವಹಿಸುತಿುದಾರು. ಅಲಿದೆ ಹಾಗಿರುವಂತೆ ಬೆ ೀಧಿಸುತಿುದಾರು.
ಮಾಡಿದರು ಮಾಡಿದರು ತ್ಮಮ ಹಿತ್ಕೆಲಿದ ಮತಾತರ ಹಿತ್ಕೆಲಿ ನ ೂೇಡಯಾಯ ನ ೂೇಡಿದರು ನ ೂೇಡಿದರು ತ್ಮಮ ಹಿತ್ಕೆಲಿದ ಮತಾತರ ಹಿತ್ಕೆಲಿ ನ ೂೇಡಯಾಯ ತ್ನ್ನ ಬಟ್ನ್ಯಹಿತ್ವ ನ ೂೇಡಿದಡ ಕೂಡಿಕ ೂಂಬ ನ್ಮಮ ಕಪಿಲಸ್ತದಿಮಲಿಯಯನ್ವರ
ಸವಹಿತ ಚಿಂತನೆ ಮಾಡಿದವನು ಸಾಧಕನಾಗಲ್ಾರ ಸವಹಿತ ಚಿಂತನೆಯಿಂದ ಹೆ ರಬಂದವನು ದೆೈವತವದ ಕಡೆ ಸಾಗಬಲಿ ಅವನಿಂದ ಮಾತರ ಸಮಾಜಕೆಕ ಇತರರಿಗೆ ಒಳೆುರ್ದಾಗುವುದೆಂಬುದನುು ಸಿದಧರಾಮರು ತಿಳಿಹೆೀಳುತಿುದಾರು.
ಲ ೂೇಕ ತ್ನ ೂನಳಗಾದ ಬಳಿಕ ಲ ೂೇಕದ ಸ ೂಮುಮತ್ನ್ಗ ೇಕಯಾಯ ಪರುರ್ ತಾನಾದ ಬಳಿಕ ಸುವಣ್ದ ಸ ೂಮುಮ ತ್ನ್ಗ ೇಕಯಾಯ ಧ ೇನ್ು ತಾನಾದ ಬಳಿಕ ಅನ್ಯಗ ೂೇವಿನ್ ಸ ೂಮುಮ ತ್ನ್ಗ ೇಕಯಾಯ ಕಪಿಲಸ್ತದಿಮಲ್ಲಿಕಾಜು್ನ್
ಲ್ೆ ೀಕವೆೀ ತನೆ ುಳಗಾದ ಬಳಿಕ ಅಂದರೆ ಜಗತೆುೀ ನನುದೆಂಬ ಭಾವನೆಯಿದಾಲ್ಲಿ ಲ್ೆ ೀಕದ ಸಣಾ ಪ್ುಟ್ಿ ಆಮಿಶಗಳಿಗೆ ಬಲ್ಲಯಾಗದಿರಬಹುದು. ಸವಯಸಾಧಕ ನಾನಾದರೆ ಹೆ ನಿುನ ಆಸೆ ಬರದು ನಾನೆೀ ಕೆ ಡುವವನಾದರೆ ನನಗೆ ಬೆೀರೆರ್ವರದುಾ ಏನಕೆಕ ಎನುುವ ಭಾವ ಸಂತೃಪು ಇದಾಲ್ಲಿ ನೆಮಮದಿರ್ ಬದುಕು ಸಾಧಯವೆಂದಿದ ಾನೆ ಈ ವಚನದಲ್ಲಿ.
ಕ ೈಲಾಸ ಕ ೈಲಾಸವ ಂದು ಬಡಿದಾಡುವ ಅಣಣಗಳಿರಾ ಕ ೇಳಿರಯಾಯ
ಕ ೈಲಾಸವ ಂಬುದ ೂಂದು ಭೂಮ್ಮಯಳಿರುವ ಹಾಳುಬ ಟ್ ಅಲ್ಲಿರುವ ಮುನಿಗಳ ಲಿ ಜಿೇವಗಳುರು ಅಲ್ಲಿದ್ ಚಂದಿಶ ೇಖರನ್ು ಬಹು ಎಡ್ ಇದರಾಡಂಬರವ ೇಕಯಾಯ ಎಮಮ ಪುರಾತ್ರಿಗ ಸದಾಚಾರದಿಂದ ವತಿ್ಸ್ತ ಲ್ಲಂಗಾಂಗ ಸಾಮರಸಯವ ತಿಳಿದು ನಿಮಮ ಪಾದಪದಮದ ೂಳು ಬಯಲಾದ ಪದವ ಕ ೈಲಾಸವಯಾಯ ಕಪಿಲಸ್ತದಿಮಲ್ಲಕಾಜು್ನ್
ಕೆೈಲ್ಾಸ ಸದಾಚಾರ ವತಯನೆರ್ಲ್ಲಿದೆಯಾದಾರಿಂದ ಕೆೈಲ್ಾಸದ ಬಗೆ ಚಿಂತೆ ಬಿಡಿ ಎಂದರು. ಇಲ್ಲಿ ಗಮನಿಸಬೆೀಕಾದುಾ ಎಂದರೆ ಮುನಿಗಳ ದೆೀವರು ಇವುಗಳ ಬಗೆೆರ್ ಆಡಂಬರ ಬಿಡಿ ಎನುುವ ಸಂದೆೀಶ ನಿೀಡಿ, ಇವೆಲಿಕಿಕಂತ ಸದಾಚಾರ ನಡೆಯಿಂದ ಕೆೈಲ್ಾಸ ನಾವಿರುವಲ್ಲಿಯ ಸಿಗುತುದೆ ಎಂದು ಹೆೀಳಿದರು. ಜೀವನದ ಸದಾಚಾರ ನಿೀತಿರ್ುತ ಜೀವನ ಆದಶಯ ಗಾರಮ ಆದಶಯಜೀವನಗಳಿಗೆ ಅಗತಯವೆಂದು ಇವುಗಳನುು ಗಾರಮಾಭಿವೃದಿಧರ್ ತಳಹದಿರ್ನಾುಗಿಸಿ ಕೆ ಂಡಿದಾವರು ಸಿದಧರಾಮರು. ರಾಘವಾಂಕನು ತಮಮ ಸಿದಧರಾಮಚರಿತದಲ್ಲಿ ಉಲ್ೆಿೀಖಿಸಿರುವಂತೆ ಸಿದಧರಾಮ ತನುನುು ಆಶರಯಿಸಿ ಬಂದವರ ಹಸಿವನುು ನಿವಾರಿಸಲು ತಾವೆೀ ಸವತ: ಹೆ ಲಕೆಲಸ ಮಾಡುತಿುದಾರು. ಇದರ ಪ್ರತಿಫಲಗಳನುು ಬೆೀರೆರ್ವರ ಕರ್ಿಗಳಿಗೆ ಬಳಸುತಿುದಾರು. ಕೃರ್ಷಗೆ ಬೆೀಕಾದ ಜಮಿೀನನುು ಹಸನುಮಾಡಿ ಕೃರ್ಷ ಮಾಡಲು ಪರೀತಾ್ಹಿಸುತಿುದಾರು. ತೆ ಂದರೆರ್ಲ್ಲಿದಾವರಿಗೆ ಬೆೀಕಾದ ಸೌಕರ್ಯಗಳನುು ಒದಗಿಸಿ ಅದರಿಂದ ಜನ ಕಾರ್ಕಯೀಗಿಗಳಾಗುವಂತೆ ಮಾಡುತಿುದಾರು. ಇದರಿಂದ ಜನರು ತೃಪುಯಿಂದ ಜೀವನ ನಿವಯಹಣೆ ಮಾಡಲು ಸಾಧಯವಾಯಿತು. ಹಣವಿಲಿದ ನಿಗಯತಿಗರಿಗೆ ಹಣ ನಿೀಡಿ ಕಾರ್ಕದಲ್ಲಿ ತೆ ಡಗಲು ಪೆರೀರೆೀಪಸುತಿುದಾರು. ಅದರ ಪ್ರಿಣಾಮ ಅನೆೀಕ ಕುಟ್ುಂಬಗಳು ನೆಮಮದಿಯಿಂದ ಉಸಿರಾಡುವಂತಾಯಿತು. ಬಡತನದಿಂದಾಗಿ ಅವರ ಚಿಂತೆ ಪ್ರಿಹರಿಸುತಿುದಾರು. ಕಾಯಿಲ್ೆಯಿಂದ ನರಳುವವರಿಗೆ ಸೆೀವೆ ಮಾಡುತಿುದಾರು. ಆ ಪ್ರಕಾರ ಸಿದಧರಾಮ ಲ್ೆ ೀಕದ ಈ ದೆ ಡ್ ಸಂಸಾರವನೆುೀ ಕಟ್ಟಿಕೆ ಂಡು ಗಾರಮವೆೀ ತನು ಕುಟ್ುಂಬದಂತೆ ನಿವಯಹಿಸಿ ಗಾರಮಾಭಿವೃದಿಧ ಹರಿಕಾರರಾಗಿದಾರೆಂಬುದನುು ಎಲ್ಾಿ
40