ಸಂಪಾದಕೇಯ
04-22-2017
ಸಂಪಾದಕೇಯ
ಭಾಷೆ ಮಾನವನ ವಿಕಾಸದಲ್ಲಿ ಅತಿೀ ಪ್ರಮುಖ್ ಪಾತರವನುು ವಹಿಸಿದೆ. ಮಾನವ ತಾನು ವಿಕಾಸಗೆ ಂಡಂತೆಲ್ಾಿ, ಭಾಷೆರ್ ವಿಕಾಸನಗೆ ಂಡು ಒಂದಕೆ ಕಂದು ಪ್ೂರಕವಾಗಿ ಬೆಳವಣಿಗೆಯಾಗಿದೆ. ಒಂದು ಮಗು ಹುಟ್ಟಿದ ತಕ್ಷಣ ಕೆೀಳುವ ಭಾಷೆಯೀ ಮಾತೃ ಭಾಷೆ. ಒಂದು ಮಗು ಮತ ು ತಾಯಿರ್ ನಡುವೆ ಸಂಪ್ಕಯ ಸಾಧನವಾಗಿ ಈ ಮಾತೃ ಭಾಷೆ ನಿಲುಿತುದೆ. ಮುಂದೆ ಇದೆೀ ಮಗುವಿನ ಬೆಳವಣಿಗೆರ್ಲ್ಲಿ ಪ್ರಮುಖ್ ಪಾತರ ವಹಿಸುತುದೆ. ನಾವು ಬೆಳೆದಂತೆಲಿ ಬೆೀರೆ ಬೆೀರೆ ಭಾಷೆಗಳನುು ಕಲ್ಲತರ ನಮಮ ಮನಸಿನ ಮಾತಾಗಿ ಈ ಮಾತೃ ಭಾಷೆ ಉಳಿರ್ುತುದೆ.
ಸಪ್ು ಸಮುದರಗಳನುು ದಾಟ್ಟ ಬೆೀರೆ ಬೆೀರೆ ದೆೀಶಗಳಿಗೆ ವಲಸೆ ಬಂದರ, ನಮಮ ತಾಯಾುಡಿನ ಬೆೀರುಗಳೆ ಂದಿಗಿನ ನಮಮ ನಂಟ್ಟಗೆ ಈ ಮಾತೃಭಾಷೆ ಸೆೀತುವೆಯಾಗಿ ನಿಲುಿತುದೆ. ನಮಮ ಜೀವನದಲ್ಲಿ ಇಂತಹ ಒಂದು ಪ್ರಮುಖ್ ಪಾತರ ವಹಿಸುವ ಮಾತೃ ಭಾಷೆರ್ನುು, ನಾವು ಬೆಳೆದಂತೆಲಿ ರ್ೆ ತೆ ರ್ೆ ತೆಯಾಗಿ ಬೆಳಸುವುದು ನಮಮ ಜವಾಬ ಾರಿ. ನಮಮ ಪ್ೂವಯಜರು ಉಳಿಸಿ ಬೆಳಸಿ ಬಿಟ್ುಿ ಹೆ ೀಗಿರುವ ಆಸಿುಯೀ ಈ ಮಾತೃ ಭಾಷೆ, ಇದನು ಹಾಗೆಯೀ ಉಳಿಸಿ ಬೆಳಸಿ ನಮಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೆ ಡುವುದು ನಮಮ ಕತಯವಯ. ಈ ಜವಾಬ ಾರಿರ್ನುು ನಿಭಾಯಿಸುವ ಪ್ರರ್ತುದ ಸಲುವಾಗಿ, ನಮಮ ಪಟ್್ಬರ್ಗಯ ಕನುಡ ಕ ಟ್ ಸಂಗಮ ವತಿಯಿಂದ ಪಾರರಂಭಿಸುತಿುರುವ ವಾರ್ಷಯಕ ಸಂಚಿಕೆಯೀ " ಶ್ರೀಗಂಧ ". ಸಾಂಸೃತಿಕ ಕಾರ್ಯಕರಮಗಳನುು ಮಾಡುವ ರ್ೆ ತೆ ರ್ೆ ತೆಗೆ ನಮಮ ಸದಸಯರಿಗೆ ಕನುಡ ಓದಲು ಮತ ು ಬರೆರ್ಲು ಒಂದು ವೆೀದಿಕೆ ಸೃರ್ಷಿ ಮಾಡುವುದು ನಮಮ ಉದೆಾೀಶ.
ಚಿೀನಿೀ ಭಾಷೆರ್ ಒಂದು ಗಾದೆ " ಹತ ು ಸಾವಿರ ಮೈಲುಗಳ ಪ್ರ್ಣ ಪಾರರಂಭವಾಗುವುದು ಮೊದಲ ಹೆರ್ೆೆಯಿಂದಲ್ೆೀ..." ಎಂಬಂತೆ ನಾವು ನಮಮ ಮೊದಲ ಹೆರ್ೆೆರ್ನುು ಇಡುತಿುದೆಾೀವೆ. ಮೊಬೆೈಲ್, ಟ್ಟ. ವಿ. ಹಾಗು ಇತರೆ ವಿದುಯನಾಮನ ಪ್ರಪ್ಂಚದಲ್ಲಿ ಓದು ಮತ ು ಬರವಣಿಗೆಗೆ ಸಮರ್ ಹೆ ಂದಿಸಿಕೆ ಳುುವುದು ಸವಾಲ್ೆೀ ಸರಿ. ಆದರ, ಇವೆಲಿವನ ು ಮಿೀರಿದ ಆ ಮಾತೃ ಭಾಷೆರ್ ಸೆಳೆತ ನಮಮನುು ಓದುವಂತೆ ಪೆರೀರೆೀಪಸಲ್ಲ ಎಂದು ಆಶ್ಸುತಾು, ನಮಮ ಸಂಗಮ ಸದಸಯರಿಗೆ ನಾವು ಈ ವಾರ್ಷಯಕ ಸಂಚಿಕೆಯಾದ " ಶ್ರೀಗಂಧ " ವನುು ಸಮಪಯಸುತಿುದೆಾೀವೆ. ಧನಯವಾದಗಳು.
ಅಧಯಕ್ಷರು, ರಾಮದಾಸ್ ಮಯಯ
3