ಶ್ರೀಗಂಧ Srigandha_1.0 | Page 12

ಭಾರತದ ಗರಂಥ್ಾಲರ್ ವಿಜ್ಞಾನದ ಪತಾಮಹ ಎಂದೆೀ ಖ್ಾಯತರಾಗಿದಾ ಡಾ. ಎಸ್ಟ. ಆರ್. ರಂಗನಾರ್ನ್ ಅವರು“ ಗರಂಥ್ಾಲರ್ಗಳು ಕೆೀವಲ ಪ್ುಸುಕ ಸಂಗರಹಿಸುವ ಕೆ ೀಣೆಗಳಲಿ. ಅವು ಜ್ಞಾನದ ಕಾರಂಜಗಳು” ಎಂದಿದ ಾರೆ. ಈ ಎಲ್ಾಿ ಮಹಾಶರ್ರ ಪ್ುಸುಕ ಕುರಿತ ಧೆ ೀರಣೆಗಳು ಅವುಗಳ ಮಹತವವನುು ಸಾರುವಂತಿವೆ.
ಇನುು ಮನುರ್ಯ ಮತ ು ಪ್ುಸುಕಗಳ ಸಂಬಂಧ ಅವಿನಾಭಾವಿಯಾದುದು. ವಯಕಿುಯಬಬ ಸಾವನುಭವದಿಂದ ಪ್ಡೆರ್ುವುದು ಎರ್ುಿ ಮುಖ್ಯವಾದುದೆ ಪ್ುಸುಕಗಳಿಂದ ಪ್ಡೆರ್ುವ ಅನುಭವವೂ ಅಷೆಿ ಮುಖ್ಯವಾದುದು. ವಯಕಿು ತನು ಮನೆ ೀಭಾವ, ಗರಹಿಕೆ, ವತಯನೆ, ಲ್ೆ ೀಕದೃರ್ಷಿಗಳನುು ಪ್ುಸುಕ ಓದಿನಿಂದ ತಿದಿಾಕೆ ಳುುವ ಅವಕಾಶಹೆ ಂದಿದ ಾನೆ. ಕೆಟ್ಿದಾರಿಂದ ವಿಮುಖ್ವಾಗ ಬರ್ಸುವ ವಯಕಿು ನಿಸಗಯಮುಖಿಯಾಗುತಾುನೆ. ಇಲಿವೆ ಪ್ುಸುಕ ಪೆರೀಮಿಯಾಗುತಾುನೆ. ಈ ಎರಡರ ಅಂತರು ಮಖ್ತೆರ್ಲ್ಲಿ ಜೀವನದೃರ್ಷಿ ಇನುರ್ುಿ ನಿಚಿಳವಾಗುತುದೆ. ಮನುರ್ಯರು ಮೊೀಸ ಮಾಡಬಹುದು. ಆದರೆ ಒಂದು ಒಳೆುರ್ ಸಸಯ ಅರ್ವಾ ಪ್ುಸುಕ ಮೊೀಸಮಾಡಲ್ಾರದು ಎಂಬ ಜೀವನ ದಶಯನ ಅವನಿಗಾಗುತುದೆ.
ಜಗತಿುನಲ್ಲಿ ಲಕ್ಾಂತರ ಪ್ುಸುಕಗಳು ಪ್ರಕಟ್ವಾಗುತುವೆ. ಜಗತಿುನ ಯಾವುದೆ ಮ ಲ್ೆರ್ಲ್ಲಿರುವ ಒಬಬ ಓದುಗನಿಗೆ ಎಲ್ಾಿ ಕೃತಿಗಳ ಮಾಹಿತಿ ಸಿಗುವುದು ಅಸಂಭವ. ಭಾಷೆ ಅರ್ಯವಾಗದ ತೆ ಡಕು, ಲ್ೆೀಖ್ಕ ಪ್ರಕಾಶಕರ ಮಾಹಿತಿ, ಬೆಲ್ೆ ಇತಾಯದಿ ಸುಲಭವಾಗಿ ತಿಳಿರ್ದ ಕಾಲವೊಂದಿತ ು. ಈಗ ಅಂತರ್ಾಯಲಗಳ ನೆರವಿನಿಂದ ಕ್ಷಣಾಧಯದಲ್ಲಿ ವಿವರಗಳನುು ಪ್ಡೆರ್ುವ ಸೌಲಭಯವಿದೆ. ಯಾವುದೆೀ ಭಾಷೆ ಅರ್ವಾ ದೆೀಶವಿರಲ್ಲ ಅಲ್ಲಿ ಪ್ರಕಟ್ವಾಗುವ ಎಲ್ಾಿ ಗರಂರ್ಗಳನುು ನೆ ೀಡಲು ಅರ್ವಾ ಓದಲು ಅಸಾಧಯ. ಅದರಲ ಿ ಭಾರತದೆೀಶದಂತಹ ಬಹು ಭಾಷಾ ದೆೀಶದಲ್ಲಿ ಒಂದು ಭಾಷೆರ್ ಸಮಗರ ಕೃತಿಗಳನುು ನೆ ೀಡುವುದು ಅಸಾಧಯ. ಹಾಗಿರುವಾಗ ಆಯಾ ಭಾಷೆರ್ ಜನ ತಮಮಲ್ಲಿರುವ ಅತುಯತುಮ ಲ್ೆೀಖ್ಕರ, ಅವರ ಕೃತಿಗಳನುು ಆರ್ುಾಕೆ ಂಡು ಓದಬೆೀಕಾಗುತುದೆ.
ಒಂದು ಅಂದಾಜನ ಪ್ರಕಾರ ಪ್ರತಿವರ್ಯ ಕನಾಯಟ್ಕದಲ್ಲಿ 6500 ರಿಂದ 7000 ದವರೆಗೆ ಪ್ುಸುಕಗಳು ಬೆಳಕುಕಾಣುತುವೆ. ವಿವಿಧ ಪ್ರಕಾರಗಳ ಆ ಎಲ್ಾಿ ಕೃತಿಗಳು ಓದಲು ಅಹಯವೆಂದ ಅರ್ವಾ
ಸಂಗರಹಯೀಗಯವೆಂದೆ ತಿಳಿರ್ಬೆೀಕಾಗಿಲಿ. ಸಾಕರ್ುಿ ಕಳಪೆ ಪ್ುಸುಕಗಳು ಆ ಸಾಲ್ಲನಲ್ಲಿ ಸೆೀರಿರುತುವೆ.
ಓದುಗರು ತಮಮ ಮನೆ ೀಧಮಯ ಹಾಗ ಅಭಿರುಚಿಗೆ ತಕಕಂತೆ ಕೃತಿಗಳ ಆಯಕ ಮಾಡಿಕೆ ಳುುತಾುರೆ. ಆಯಕರ್ ಆಧಾರದ ಮೀಲ್ೆ ಓದುಗರ ಬೌದಿಧಕ ಸಿಿತಿರ್ನುು ಗುರುತಿಸಿಕೆ ಳುಬಹುದು. ಪ್ರತಿಯಬಬರ ಆಯಕಗನುಗುಣವಾಗಿ ಅವರ ಜೀವನದೃರ್ಷಿ ಬೆಳೆರ್ುತುದೆ. ಅಪೌರುಷೆೀರ್ಗಳಲ್ಲಿ ನಂಬಿಕೆಇಟ್ುಿ ದೆೀವರು, ಹಣೆಬರಹಗಳನುು ನಂಬಿ ಬಾಳೆವ ಮಾಡುವವರು ಪೌರುಷೆೀರ್ಗಳನುು ನಿರಾಕರಿಸುತಾುರೆ. ಜಗತಿುನ ಬಹುತೆೀಕ ಜನರು ಇದೆೀ ನಂಬಿಕೆಗೆ ಆತುಕೆ ಂಡು ಜೀವನ ಸಾಗಿಸುವವರು ಆಗಿರುತಾುರೆ. ಸಂಖ್ೆಯರ್ಲ್ಲಿ ಕಡಿಮ ಇದಾರ ಪೌರುಷೆೀರ್ವನುು ನಚಿಿ ತಮಮ ಇರುವಿಕೆ ಹಾಗ ಆಗುವಿಕೆಗೆ ತಾನೆೀ ಜವಾಬ ಾರರೆಂದು ತಿಳಿದು ಬದುಕು ನಡೆಸುವವರಿದ ಾರೆ. ಕಿಕೆಯಗಾಡ್ಸಯ, ಜೀನ್ ಪಾಲ್ ಸಾರ್ರ್ರ, ಕಮ ಕಾಫಕನಂತ ಲ್ೆೀಖ್ಕರಿಗೆ ದೆೀವರು ನಿಮಾಯಣ ಮಾಡಿದ ಾನೆಂದು ನಂಬುವ ಜಗತಿುಗಿಂತ ಮನುರ್ಯ ಸೃರ್ಷಿಸಿಕೆ ಂಡ ಜಗತೆುೀ ಮುಖ್ಯವಾಗುತುದೆ. ಇದರಲ್ಲಿ ಯಾವುದು ಸರಿ, ಯಾವುದು ತಪ್ುಪ? ಎಂದು ವಿಶೆಿೀರ್ಷಸಿ ನಿಧಾಯರ ಮಾಡುವುದು ಸುಲಭವಲಿ. ಅವರವರ ಆಯಕ ಅವರಿಗೆ ಸರಿ. ಆದರೆ ಮೊದಲನೆರ್ದು ಸುಲಭಮಾಗಯ. ಏಕೆಂದರೆ ಅದು ಎಲಿರ ಒಪಪಕೆ ಂಡು ಬಂದ ಸಂಪ್ರದಾರ್ದ ರ್ಾಡು. ಎರಡನೆರ್ ಮಾಗಯ ಸವಾಲ್ಲನದು. ಅಪಾರ ಬೌದಿಧಕ ಶರಮ ನಿರಿೀಕ್ಷಿಸುವಂರ್ದುಾ. ದೆೀವರು, ರ್ಾತಿ, ಮ ಢನಂಬಿಕೆ, ಅಸಪøಶಯತೆ, ಅಸಮಾನತೆಗಳಿಂದ ನಮಮ ಸಮಾಜ ಊನಗೆ ಂಡಿದೆ. ಇಂರ್ ಊನಗೆ ಂಡ ಸಂಸಕøತಿರ್ ಪ್ರತಿಮಗಳನುು ದುರಸಿುಗೆ ಳಿಸುವ ಕಾಳಜ ಪ್ುಸುಕಗಳಿಗಿರಬೆೀಕು. ಪರೀತಿ, ಕರುಣೆ, ಸೌಹಾದಯ ಸಂಬಂಧಗಳನುು ಏಪ್ಯಡಿಸಲು ಪ್ುಸುಕಗಳು ಸೆೀತುವೆರ್ಂತೆ ಕೆಲಸ ಮಾಡಬೆೀಕು. ಅಂರ್ ಪ್ುಸುಕಗಳನುು ಓದಿಗಾಗಿ ಆಯಕ ಮಾಡಿಕೆ ಂಡಾಗ ವಿಛಿದರಕಾರಿ ಹಾಗ ವಿನಾಶಾತಮಕ ಭಾವನೆಗಳು ನೆೀಪ್ರ್ಯಕೆಕ ಸರಿರ್ುತುವೆ. ಅಸಮಾನತೆ ಇಲಿದೆ ಸಮಸಮಾಜದ ಸಾಕಾರಕೆಕ, ಸಾವಭಿಮಾನಿ ಸಮಾಜದ ನಿಮಾಯಣಕೆಕ ಒಳೆುರ್ ಓದಿನಿಂದ ಪೆರೀರಣೆ ಸಿಗುತುದೆ. ಪ್ುಸುಕ ಓದುತೆುೀನೆ ಎನುುವುದು ಮುಖ್ಯವಲಿ.
12