ಶ್ರೀಗಂಧ Srigandha_1.0 | Page 11

- ಡಾ. ಶ್ಿೇಕಂಠ ಕೂಡಿಗ ಕನಾ್ಟಕ ರಾಜ ೂಯೇತ್್ವ ಪುರಸೃತ್ ಸಾಹಿತಿಗಳು ಶ್ವಮ ಗ
ಓದು ಎಂದೆ ಡನೆ ನಮಮ ದೆೀಶದ ಲಕ್ಾಂತರ ಮಂದಿ ಅನಕ್ಷರಸಿರು ಕಣುಮಂದೆ ಬರುತಾುರೆ. ಅಕ್ಷರ ವಂಚಿತರು ಓದಿನಿಂದಲ ವಂಚಿತರಾಗುವ ವಿಷಾದ ನಮಮನುು ಆವರಿಸುತುದೆ. ಓದಲು ಬಾರದವರ ಬಗೆೆ ಓದು ಕಲ್ಲತವರ ಅನಾಸೆಿ ಮುಂದುವರೆದುಕೆ ಂಡೆೀ ಬಂದಿದೆ. ಈಗ ಪ್ರಿಸಿಿತಿ ಕೆ ಂಚ ಬದಲ್ಾಗಿದಾರ ಹೆೀಳಿಕೆ ಳುುವಂರ್ ಪ್ರಗತಿಯಾಗಿಲಿ. ಆದಿ ಕವಿ ಪ್ಂಪ್‘ ಚಾಗದ ಭ ೂೇಗದಕೆರದ, ಗ ೇಯದ ಗ ೂಟ್ಟ್ ಅಲಂಪಿನ್ ಇಂಪುಗಳ ಗ ಆಗರಮಾದ ಮಾನಿಸರ ಮಾನಿಸರ್’ ಎಂದು ಉದಾರವಾಗಿ ಹೆೀಳಿದರ ಅದೆ ಂದು ಆದಶಯವಾಗಿ ಉಳಿಯಿತೆ ಹೆ ರತು ವಾಸುವವಾಗಲ್ಲಲಿ. ಕಾವಯಂ ರ್ಶಸೆ್ ಅರ್ಯಕೃತೆ, ಶ್ವೆೀತರ ಕ್ಷತೆಯ’ ಎಂಬ ಕಾವಯಮಿೀಮಾಂಸಕರ ಮಾತಿಗ ಸವಯವಾಯಪು ಪಾರಪ್ುವಾಗಲ್ಲಲಿ. ಗರಂರ್ ಪಾರಾರ್ಣ ಗಮಕ ವಾಚನದಿಂದ ಪ್ುಣಯಪಾರಪು, ಪಾಪ್ನಾಶ. ಸಂತಾನ ಭಾಗಯ ಎಂಬ ಪ್ರಚೆ ೀದನೆ ಓದಿಗೆ ಧಕಿಕದುಾ ನಿಜ. ಆದರೆ ಇದು ಸಿೀಮಿತ ಓದುಗ ಸಮುದಾರ್ಕೆಕ ಅನವರ್ವಾಯಿತೆ ಹೆ ರತು ಎಲಿರಿಗ ಅಲಿ. ಪ್ುಸುಕ ಸರಸವತಿರ್ ಪ್ರತಿೀಕವಾಗಿ ಪ್ೂಜನಿೀರ್ವಾಯಿತು. ಸರಸವತಿ ಪ್ೂರ್ೆ ಅಥ್ಾಯತ್ ಪ್ುಸುಕಪ್ೂರ್ೆ ಮುಗಧವರ್ಸಿ್ನ ಶಾಲ್ಾಮಕಕಳಿಗೆ ರರ್ೆ ಅನುಭವಿಸುವ ಸಾಧನವಾಗಿ ಮಾಪ್ಯಟ್ಟಿತು.
ಜಗತಿುನ ಎಲ್ಾಿ ಸಂಸೃತಿಗಳಲ ಿ ಗರಂರ್ ಸಂರಕ್ಷಣೆ ಮತ ು ಓದಿನ ಬಗೆೆ ಇಂರ್ದೆೀ ಧೆ ೀರಣೆ ಇದುಾದು ಕಾಣಿಸುತುದೆ. ಪಾರಚಿೀನ ಸಂಸೃತಿ ಉತುರಾಧಿಕಾರಿಗಳಾದ ಚಿೀನಿರ್ರು ಈ ವಿರ್ರ್ದಲ್ಲಿ ಆಸಕಿು ತಳದವರಾಗಿದಾರು. ಪ್ರವಾಸಿಗನಾಗಿ ಭಾರತಕೆಕ ಬಂದಿದಾ ಹುರ್ತಾ್ಂರ್ಗ ಒಮಮ ಅಮ ಲಯ ಪ್ುಸುಕಗಳ ರಾಶ್ರ್ನುು ಹಡಗಿನಲ್ಲಿ ಚಿೀನಾ ದೆೀಶಕೆಕ ಸಾಗಿಸುತಿುದಾನಂತೆ. ಗರಂರ್ಗಳ ಭಾರದಿಂದ ಸಮುದರದ ನಡುವೆ ಹಡಗು ಮುಳುಗುವ ಪ್ರಿಸಿಿತಿ ಎದುರಾಯಿತು. ಹುರ್ತಾ್ಂರ್ಗ ಶ್ರ್ಯರಿಗೆ ಕೆಲವು ಗರಂರ್ಗಳನುು ನಿೀರಿಗೆ ಎಸೆರ್ಲು ಹೆೀಳಿದನಂತೆ. ಅದಕೆಕ ಶ್ರ್ಯರು ಪ್ುಸುಕವನುು
ನಿೀರಿಗೆ ಹಾಕುವುದು ಬೆೀಡ. ನಮಮಲ್ೆಿ ಕೆಲವು ಸಮುದರಕೆಕ ಹಾರುತೆುೀವೆ. ದೆೀವರ ದಯ ಇದಾರೆ ಈಜ ದಡ ಸೆೀರುತೆುೀವೆ ಎಂದರಂತೆ. ಚಿೀನಿರ್ರ ಪ್ುಸುಕ ಪರೀತಿಗೆ ಈ ಘಟ್ನೆ ಒಳೆುರ್ ನಿದಶಯನವಾಗಿದೆ.
ರ್ುದಧವಿೀರ ನೆಪೀಲ್ಲರ್ನ್ ಬೆ ೀನ್ ಪಾಟೆಯ ಕ ಡ ಪ್ುಸುಕಗಳನುು ಅಪಾರವಾಗಿ ಪರೀತಿಸುತಿುದಾನಂತೆ. ಆತ ದಿನವಿಡಿೀ ರ್ುದಧ ನಿರತನಾಗಿ ಆಯಾಸಗೆ ಂಡಿದಾರ ರಾತಿರ ನಿದೆರ ಹೆ ೀಗುವ ಮುಂಚೆ ನೆಚಿಿನ ಪ್ುಸುಕದ ಕೆಲವು ಪ್ುಟ್ಗಳನುು ಓದುತಿುದಾನಂತೆ. ದಿಂಬಿಗೆ ಬದಲ್ಾಗಿ ಪ್ುಸುಕಗಳನುು ಬಳಸುತಿುದಾನೆಂದು ಹೆೀಳಲ್ಾಗಿದೆ. ಮಹಾತಮ ಗಾಂಧಿೀಜರ್ವರ ಪ್ುಸುಕ ಪೆರೀಮವೂ ಕಡಿಮಯಾದದ ಾಗಿರಲ್ಲಲಿ.‘ ಮೈಮೀಲ್ೆ ಹರಕುಬಟೆಿ ಇದಾರ ಪ್ರವಾಗಿಲಿ’ ಕೆೈರ್ಲ್ಲಿ ಒಂದು ಒಳೆುರ್ ಪ್ುಸುಕವಿರಬೆೀಕು’ ಎನುುವ ದೃರ್ಷಿ ಅವರದುಾ. ಸತಯಹರಿಶಿಂದರನ ಕಥ್ೆ ಅವರ ಸತಾಯನೆವೀರ್ಣೆಗೆ ಸ ೂತಿಯಯಾಗಿತ ು. ಹಾಗಾಗಿ‘ ಸತಯವೆೀ ದೆೀವರು; ಜಗತೆು ನನು ಕುಟ್ುಂಬ’ ಎನುುವ ಉದಾತು ತತವಕೆಕ ಗಾಂಧಿೀಜ ಅವರು ಆತುಕೆ ಂಡದುಾ ಇಂರ್ ಪ್ುಸುಕಗಳ ಓದಿನಿಂದಲ್ೆೀ. ಅಪಾರ ಪ್ುಸುಕ ಪರೀತಿ ಮತ ು ಓದಿನ ಶರದೆಧ ಅವರನುು ಜ್ಞಾನದ ಉತ ುಂಗಕೆಕ ಏರಿಸಿತು. ಹಗಲು ರಾತಿರಗಳ ಪ್ರಿವೆ ಇಲಿದೆ ಗರಂರ್ಗಳ ಅಧಯರ್ನದಲ್ಲಿ ನಿರತರಾಗಿರುತಿುದಾ ಡಾ. ಅಂಬೆೀಡಕರ್ ಒಮಮ ಗರಂಥ್ಾಲರ್ದ ಕೆ ಠಡಿರ್ಲ್ಲಿ ರಾತಿರಯಲ್ಾಿ ಬಂಧಿಯಾಗಿದಾರೆಂಬುದು ಒಂದು ರೆ ೀಚಕ ಕಥ್ೆ. ದೆೀವಾಲರ್ದಲ್ಲಿ ಭಕುರು ಕ ಯನಿಲುಿವಂತೆ ಗರಂಥ್ಾಲರ್ಗಳ ಎದಿರು ನಿಲುಿವಂತಾಗಬೆೀಕೆಂಬುದು ಅವರ ಆಶರ್ವಾಗಿತ ು.
11