ಶ್ರೀಗಂಧ Srigandha_2.0 | Page 7

ಕತೆಗಳನುು ಕೊಡ
ಬರೆದಿದ್ ಾರೆ..." ಎ೦ದು ಮಾತು ಮುಗಿಸುವರ್ಟರಲಿಿ ಕುವೆ೦ಪ್ು ಅವರ " ವಿಶಿ ಮಾನವ " ಪ್ರಿಕಲುನೆ ಮಿ೦ಚಿನ೦ತೆ ಹೆೊಳೆಯಿತು. ನಾನು ಕುಳಿತಿದಾ ಕುಚಿಯಯಿ೦ದ ಎದುಾ ನಿ೦ತು " ಹೌದು... ನನು ಗೆೊ೦ದಲಕೆೆ ಉತುರ " ವಿಶಿ ಮಾನವ " ಪ್ರಿಕಲುನೆ ಎ೦ದು ಏರಿದ ದನಿರ್ಲಿಿ ನನು ಹೆ೦ಡತಿಗೆ ಹೆೀಳಿದ್ೆ."
ನನು೦ತೆ ಗೆೊ೦ದಲಕೆೆ ಒಳಗಾಗಿರೆೊೀ ಬಹಳರ್ುಟ ಜನಕೆೆ ಈ ಪ್ರಿಕಲುನೆ ಸಮಾಧಾನ ಕೆೊಡುವುದ೦ತು ಸತಯ ಎನುುವುದರಲಿಿ ಸ೦ದ್ೆೀಹವಿಲಿ. ರ್ೆೊತೆಗೆ, ನಾವು ಯಾರು ಎ೦ಬ ಮೊಲ ಪ್ರಶೆುಗೆ ಉತುರ ಕೆೊಡುವ ಪ್ರರ್ತುವನುು ಮಾಡುತುದ್ೆ.
ನಾವು, ನಾವೆೀ ಸೃಷ್ಟಟಸಿದ ನ೦ಬಿಕೆ ಆಚಾರ ವಿಚಾರಗಳೆ೦ಬ ಸರಪ್ಳಿ ಸ೦ಕೆೊೀಲೆಗಳಲಿಿ ಬ೦ಧಿತರಾಗಿದ್ೆಾೀವೆ! ನಾವು ಎ೦ದು ಇವುಗಳಿ೦ದ ಹೆೊರಬರುತಿುೀವೀ ಅ೦ದು ನಮಗೆ ನಿರ್ಾರ್ಯದಲಿಿ ಆಶರರ್ ನಿೀಡಿ ಪ್ೀಷ್ಟಸುತಿುರುವ ತಾಯಿ, " ಪ್ರಕೃತಿ " ರ್ನುು ಕಾಣ್ುವ ಅವಕಾಶ ದ್ೆೊರೆರ್ುತುದ್ೆ. ಆಗ ನಮಗೆಲಿವೂ ಒ೦ದ್ೆೀ! ಎಲಿ ಜೀವ ರಾಶ್ಗಳು ನಮಮ೦ತಯೆೀ! ನಾವೂ ಕೊಡ ಎಲಿರ೦ತಯೆ! ನಮಮಲಿ ನ೦ಬಿಕೆ ನಿರ್ಮ ಪ್ರತಿಷ ೆ ಗೌರವ ಘನತೆ ಎಲಿವೂ ನಿರರ್ಯಕ ಮತ ು ಗೌಣ್. ಅ೦ದರೆ, ಪ್ರಕೃತಿರ್ ಜೀವರಾಶ್ಗಳಲಿಿ ನಾವು ಮಾನವರು, ಅಷೆಟ! ಪ್ರಕೃತಿ ನಮಮನುು ಬಣ್ುದಿ೦ದ, ರೊಪ್ದಿ೦ದ, ವಿದ್ೆಯಯಿ೦ದ, ಹಣ್ದಿ೦ದ, ಸಾಥನದಿ೦ದ ಮತ ು ಬದುಕುವ ನೆಲದಿ೦ದ ಗುರುತಿಸುತಿುಲಿ. ಇದರ ಅರ್ಯ, ನಾನು ಭಾರತಿೀರ್ನೊ ಅಲಿ, ಅಮೀರಿಕ ದ್ೆೀಶದವನೊ ಅಲಿ! ನಾನು ಪ್ರಕೃತಿ ನಿರ್ಮದಲಿಿ ವಿಶಿಮಾನವ! ನನು ಗುರಿ, ಪ್ರಿಸರ ಹಾಗು ಎಲಿ ಜೀವರಾಶ್ಗಳೆ್ಡನೆ ಗೌರವದಿ೦ದ ಸಹಬಾಳೆಿ ನಡೆಸುವುದು. ಇರ್ುಟ ಬಿಟುಟ ಬೆೀರೆೀನು ಅಲಿ. ಇದು ನಮಮ ಕುಪ್ುಳಿೆ ವೆ೦ಕಟಪ್ು ಪ್ುಟಟಪ್ು ಅವರ ಪ್ರಿಕಲುನೆ. ನಿಜ ಹೆೀಳಬೆೀಕ೦ದರೆ ಇದು ಕುವೆ೦ಪ್ು ಅವರ ಪ್ರಿಕಲುನೆ ಮಾತರವಲಿ ಬೆೊೀದಿ ಮರದ ಕೆಳಗೆ ಗೌತಮ ಕ೦ಡದುಾ ಇದನೆು!
7