ಧನ್ು:- ಜನಮ ಶನಿ, ದಶಮದಲ್ಲಿ ಗುರು. ಈ ಸಂವತ್ರದ ಮೊದಲ 6 ತಿಂಗಳ ದೆೈವಬಲವಿರದು ಧನಹಾನಿ, ಅವಮಾನ, ಜನವಿರೆ ೀಧ ಬುದಿಧ ಮೌಢಯ, ಆನಂತರ ದಿನಗಳಲ್ಲಿ ಕೌಟ್ುಂಬಿಕ ಹಾಗ ವಯವಹಾರಿಕ ಜೀವನದಲ್ಲಿ ಶುಭಫಲ, ಸಕಾಯರದ ವತಿಯಿಂದ ಧನಲ್ಾಭ, ಶತುರನಾಶ, ಸುಖ್ಪ್ರರ್ಣ, ಇರ್ಿಕಾರ್ಯ ಸಿದಿಧ, ಮಂಗಳಕಾರ್ಯ, ಕೃರ್ಷಕಾರ್ಯದಲ್ಲಿ ವೃದಿಧ, ಜನಮ ಶನಿರ್ ಪೀಡಾ ನಿವೃತಿುಗಾಗಿ ಪ್ರಿಹಾರಕಾರ್ಯ ಅವಶಯ.
ಪರಿಹಾರ:- ಮೃತುಯಂಜರ್ ಜಪ್, ಅಶವತು ಪ್ರದಕ್ಷಿಣೆ, ಅನು ವಸರದಾನ, ಹನುಮಾನ್ ಚಾಲ್ಲೀಸ್ಟ ಪ್ಠಣ, ಗುರುದಶಯನ, ಲಲ್ಲತಾಸಹಸರನಾಮ ಪಾರಾರ್ಣ, ಸುಬರಮಣಯ ಆರಾಧನೆ. ಶುಭಫಲ:- ಮಂಗಳವಾರ, ಗುರುವಾರ ಅದೃರ್್ ಸಂಖ ಯ:- 1, 3, 9
ಮಕರ:- ಈ ಸಂವತ್ರದ ಪಾರರಂಭದಿಂದ 6 ತಿಂಗಳು ಗುರು ಭಾಗಯಸಾಿನದಲ್ಲಿರುವುದರಿಂದ ನ ತನ ಕೆಲಸ ಕಾರ್ಯಗಳಿಗೆ ಚಾಲನೆ ಬಾಕಿ ಕೆಲಸ ಪ್ೂತಿಯ, ಆತಿೋರ್ರ ಸಹಕಾರ, ಧನಲ್ಾಭ ಆನಂತರ ಆರು ತಿಂಗಳು ಗುರು ದಶಮದಲ್ಲಿ ಶನಿ 12 ರಲ್ಲಿ ಹಿೀಗಾಗಿ ಗುರುಬಲವಿಲಿದ ಕಾರಣ ಆರೆ ೀಗಯದಲ್ಲಿ ಏರುಪೆೀರು, ವಿದಾಯಪ್ವಾದ ಕೆಲಸದ ಒತುಡ, ಮಾನಸಿಕ ಕಿರಿ ಕಿರಿ, ಚೆ ೀರ ಭರ್.
ಪರಿಹಾರ:- ವೆಂಕಟೆೀಶವರ ಆರಾಧನೆ, ಶ್ರೀಸತಯನಾರಾರ್ಣ ಪ್ೂರ್ೆ, ಲಕ್ಷಿಮೀನಾರಾರ್ಣ ಹೃದರ್ ಪಾರಾರ್ಣ, ಶ್ವನಿಗೆ ರುದಾರಭಿಷೆೀಕ, ಗೆ ೀಗಾರಸ, ಗುರುದಶಯನ, ರಾಮದಷಾ ಕವಚ ಪಾರಾರ್ಣ, ಹನುಮಾನ್ ಚಾಲ್ಲೀಸ ಪಾರಾರ್ಣ. ಶುಭವಾರ:- ಶುಕರವಾರ, ಶನಿವಾರ. ಅದೃರ್್ ಸಂಖ ಯ:- 2-8.
ಕುಂಭ:- ಈ ಸಂವತ್ರದ ಮೊದಲಧಯ ವರ್ಯ ಅರ್ಿಮಗುರು, ಅಪ್ಕಿೀತಿಯ, ಸಾಿನಚುಯತಿ, ಉದರ ರೆ ೀಗ, ಬಂಧು ದುುಃಖ್, ಗೃಹ ಕಲಹ ಮುಂತಾದ ಅನಿರ್ಿಗಳೆೀ ಹೆಚಾಿಗಿರುವವು. ಸೆಪ್ಿಂಬರ್ ನಂತರ ಗುರು ಭಾಗಯದಲ್ಲಿರುವ ಕಾರಣ ಕೆಲಸ-ಕಾರ್ಯಗಳಲ್ಲಿ ಜರ್, ಸಾಮಾಜಕ ಗೌರವ ಕುಟ್ುಂಬದಲ್ಲಿ ಶುಭ ಕಾರ್ಯ ಮಕಕಳ ಪ್ುರೆ ೀಭಿವೃದಿಧ, ಏಕಾದಶ್ ಶನಿಯಿಂದಾಗಿ ಮಿಶರಫಲ ಆಗುವುದು ಗುರುವಿನ ಅನುಗರಹದಿಂದ ಪ್ರಿಸಿಿತಿರ್ನುು ಎದುರಿಸುವ ಧೆೈರ್ಯ ಪ್ಡೆರ್ುವರು. ಪರಿಹಾರ:- ದುಗಾಯಪ್ೂರ್ೆ, ದತಾುತೆರೀರ್ ಪ್ೂರ್ೆ, ಗೆ ೀಪ್ೂರ್ೆ, ರಾಮತಾರಕ ಮಂತರ, ಜಪ್, ರಾಮರಕ್ಾ ಕವಚ ಪಾರಾರ್ಣ, ಎಳೆುಣೆಾರ್ನುು ನಿೀಡುವುದು. ಶುಭವಾರ:- ಗುರುವಾರ, ಶುಕರವಾರ ಅದೃರ್್ ಸಂಖ ಯ:- 2, 6
50