ಶ್ರೀಗಂಧ Srigandha_1.0 | Page 28

ತಿಿಗುಣಾತ್ಮಕಪಿಪಂಚ ಮತ್ುತ ವಿಶವಧಮ್
ಹಿಂದೆ ತೆರೀತಾರ್ುಗದಲ್ಲಿ ಜಲಪ್ರಳರ್ ಸಂದಭಯದಲ್ಲಿ, ಮಹಾವಿರ್ುಾ ವರಾಹ ಅವತಾರ ತಳೆರ್ುತಾುನೆ. ಹಿರಣಾಯಕ್ಷನೆಂಬ ರಾಕ್ಷಸನಿಂದ ಭ ಮಿರ್ನುು ಸಂರಕ್ಷಿಸಿ, ಸಮುದರದಿಂದ ಭ ಗೆ ೀಳದ ಒಂದುಭಾಗ ಮಾತರ ಮಲ್ೆತಿುದನೆಂಬುದು ತಾತಿವಕವಾದರ ವಾಸುವಿಕ.( ಉದಾ:-ನಿೀರಿನಲ್ಲಿ ಮುಳುಗಿಹೆ ೀದ ಭಾರವಾದ ಕಬಿಬಣದ ಚೆಂಡೆ ಂದನುು ಪ್ೂತಿಯ ಮೀಲಕೆಕತಿು ಹೆ ರತೆಗೆದರೆ ಅದಕೆಕ ಅಂಟ್ಟದ ನಿೀರೆಲಿವೂ ಕೆಳಗೆ ಸುರಿದುಹೆ ೀಗುತುದೆ ಅಲಿವೆೀ?) ಅಂತೆಯ ಇಂದಿಗ ಭ ಮಿರ್ ಉಳಿದೆರಡು ಭ ಭಾಗವು ಜಲ್ಾವೃತವಾಗಿದೆ. ಪ್ರಕೃತಿ ಪ್ರಮಾಣುತತವದ ಬಿರ್ಗ ಬಾಯಂರ್ಗ ಕ ಡ ಹಿೀಗೆೀ ಆಗಿರುವುದು ಬರಹಮಸತಯವೆ. ಆದಕಾರಣ ಭ ಮಿರ್ಲ್ಲಿ ಸದಾ ತೆೀವಾಂಶವಿದುಾ ಹಸಿರುವನರಾಜ ಋತುಮಾನಗಳಿಂದ ಮಳೆ ಬೆಳೆಯಾಗುವುದು. ಪ್ರಕೃತಿರ್ ತಿರಗುಣಗಳಲ್ಲ ಸತವಗುಣದ ಹಿರಿಮ ಹಾಗ ತಿರಗುಣಾತಮಕಪ್ರಪ್ಂಚದ ತತವವು ಶ್ರೀನಿವಾಸಕಲ್ಾಯಣ ಕಥ್ೆರ್ ಶ್ರೀನಿವಾಸ ವರಾಹಸಾವಮಿರ್ರ ನಡುವಣ ಸಂಭಾರ್ಣೆರ್ಲ್ಲಿ ಸಹಜವಾಗಿ ಮ ತಯಗೆ ಳುವುದುದು. ಭ ಗೆ ೀಳದ ಮ ರರಲ್ಲಿ ಒಂದುಭಾಗ ಮಾತರ ಜೀವಿಗಳಿರುವ ಭ ಮಿ ಇದೆ. ರ್ುಗಧಮಯರಿೀತಯ ಕಾಲಕಾಲಕೆಕ ಯಾವುದು ಎರ್ಷಿರಬೆೀಕೆ ೀ ಅರ್ಷಿರುವುದು, ಅದೆರ್ುಿ ಲರ್ವಾಗಬೆೀಕೆ ೀ ಅರ್ುಿ ಲರ್ವಾಗುವುದು ಜೀವಜಗತಿುನ ಸಿಿತಿ ಸಂರಕ್ಷಣೆ ಯಾಗುವುದ ನಿರಂತರ ನಡೆರ್ುವ ಪ್ರಕಿರಯಯಾಗಿದೆ.“ ಪ್ರಮಪಾಪಗಳಿಗಿದು ಸುಭಿಕ್ಷಕಾಲ ಸತಯವಂತರಿಗಿದು ಕಾಲವಲಿ” ಎಂದರು ಹದಿನೆೈದನೆೀ ಶತಮಾನದಲ್ೆಿೀ ಹರಿದಾಸರು. ಅಂದರೆ, ಅಂದಿಗ ಇಂದಿಗ ಸತಯವಂತರು ಇಲಿವೆಂದೆೀನಲಿವಲಿ! ಅಂದು ಶ್ರೀಕೃರ್ಾದೆೀವರಾರ್ನ ಸಾಮಾರಜಯದ ವಿಜರ್ನಗರವು ವಿಶವದಲ್ೆಿೀ ಅತಯಂತ ಶ್ರೀಮಂತ ನಗರ. ಅದು ಸುಭಿಕ್ಷವಾಗಿದಾ ಕಾಲ. ಅಂದಿನ ಕೆ ಡುಕೆ ಳುುವಿಕೆರ್ಲ್ಲಿ,“ ಇಲ್ಲಿ ನಿೀನ ಬದುಕು, ನನುನ ು ಬದುಕಲು ಬಿಡು” ಎಂಬ ನಂಬಿಕೆಯೀ ಬಲವತುರವಾಗಿದುಾ ಧಮಯ ಕಮಯದ ಅಂಜಕೆಯಿದಾರ, ಕೆ ಲ್ೆ, ಸುಲ್ಲಗೆಗಳು, ಮತಾಂಧತೆ ಪ್ರತೆಯೀಕತೆ ಘ ೀರವೂ ಪ್ದೆೀ ಪ್ದೆೀ ರ್ುದಧಗಳಾಗುವುದ ಇವೆಲಿ ತಮಂಧದ ಕೆೀಡಿನಲ್ಲಿ ಕಾಡುತಿುದಾವು. ಅಂದು ಜನಸಂಖ್ೆಯ ಇಂದಿಗಿಂತಲ ಕಡಿಮ ಇತ ು. ಇಂದಿಗೆ ಜನಸಂಖ್ೆಯ ಹೆಚುಿತಿುದಂತೆ
ಕೆಟ್ಿದಾರ ಪ್ರಮಾಣ ಹೆಚಿಿದಂತೆ ತೆ ೀರುವುದೆೀ.. ಕಾರಣ ವೆೈದಯಕಿೀರ್ ವಿಜ್ಞಾನ- ತರಂತರಜ್ಞಾನ. ಭೆ ೀಗೆ ೀಪ್ಭೆ ೀಗ ವಸ ುಗಳ ದುರುಪ್ಯೀಗ ಬೆೀರೆ. ಧಮಯದೆ ರೀಹಿಗಳು, ವಿಗಡವಿಚಾರಿಗಳ ಅರಿಭರ್ಂಕರರ ಭಯೀತಾಪದಕ ಕೃತಯಗಳು ಆಗಾಗೆೆ ಸಮತೆ ೀಲನಕಾಕಗಿ ಪ್ರಕೃತಿಪ್ರಕೆ ೀಪ್, ಅತಿವೃರ್ಷಿ ಅನಾವೃರ್ಷಿಗಳು, ಪ್ರವಾಹಗಳು, ಸುನಾಮಿಗಳು, ಭ ಕಂಪ್ಗಳು ಸಂಭವಿಸುವುವು.. ಜಗದ ಅಸಿುತವ-ಸಂರಕ್ಷಣೆಗೆ ವಯಕಾುವಯಕು ಸತ್ ಚಿತ್ ಶಕಿು ತನು ಪ್ೂಣಯತವ ಬಿಟ್ುಿಕೆ ಡದೆೀ ಹಗಲು ರಾತಿರರ್ಲ್ಲ ಕಾಲಮಾನ ಎಂದಿನಂತೆ ಸಾಗುವುದು. ಮ ರನೆೀ ಎರಡುಭಾಗ ರರ್ೆ ೀ ಮತ ು ತಮೊೀಗುಣಗಳ ಪ್ರಭಾವ ಪ್ರಿಣಾಮಗಳ ದಮನವೂ ನಡೆರ್ುತುಲ್ಲರುವುದು. ನಾವು ಯಾವ ಗುಂಪನಲ್ಲಿ ಗುರುತಿಸಿಕೆ ಳುಬೆೀಕೆಂಬುದ ನಮಗೆೀ ಬಿಟ್ಿ ವಿಚಾರ. ಜಗತ ು ಏನೆಂದು ಹೆೀಳುವ ವಿಜ್ಞಾನ, ಗರಹಗಳ ಪ್ರಿಭರಮಣೆ ಏಕೆಂದು ಹೆೀಳಲ್ಾರದು. ಭ ಮಿರ್ನೆುೀ ನ ರಾರುಬಾರಿ ಸಿಡಿಸಿಬಿಡುವಂತಹ ಅಣವಸರ ರಾಸಾರ್ನಿಕ ಶಸಾರಸರಗಳ ವಿಜ್ಞಾನದ ದುಬಯಳಕೆರ್ ವಿನಾಶ ವೆೈಪ್ರಿತಯವೆೀ
ಸಾಹಿತಿ ಅ. ನ. ಕೃರ್ಾರಾರ್ರು ಹೆೀಳುವಂತೆ ವಿಶವ ಸಿಡಿದೆ ಡೆರ್ದಂತೆ ಹಿಡಿದಿಟ್ಟಿರುವುದು ಮಾನವತೆಯಂದೆೀ. ಕವಿ ಮಾನವತೆರ್ ಪ್ರವಾದಿ” ಧಮಾಯಚರಣೆಗಳಲ್ಲ
ಸಾಹಿತಯ ಕಲ್ೆಗಳಲ್ಲ, ವಿಜ್ಞಾನ ತಂತರಜ್ಞಾನದಲ್ಲ
ವಿಶವಮಾನವಧಮಯ! ಮೈದೆ ೀರುವುದ ಜನಜೀವನದಲ್ಲ ಅತಿಸೆ ೀಜಗವೆೀ. ಜಗತಿುನ ಅಸಿುತವ ಸಂರಕ್ಷಣೆ ವಯಕಾುವಯಕುವಾಗಿ ಗೆ ೀಚರಿಸುತುಲ್ೆ ಇರುತುದೆ. ಒಬಬಸತ್ ಸಾಧಕ ತನು ಕಾರ್ಯಸಾಧನೆ ಮುಗಿಸಿ ಮಣ ಾದ ಮರುಬೆಳಗಿನಲ್ಲ ಮತೆ ುಬಬ ಸತ್ ಸಾಧಕ ಜಗದ ಕಣ ಾಗಿ ಹುಟ್ುಿತಾುನೆಂಬುದು ತಿರಗುಣಾತಮಕ ಪ್ರಪ್ಂಚದ ಅಂತಗಯತ ಸತಯವೆೀ. ಶ್ರೀಕೃರ್ಾ ರಣಾಂಗಣದ ಮಧೆಯ ಬೆ ೀಧಿಸಿದ ಗಿೀತೆ ವಿಶವಜೀವನದ ನಿತಯ ರಣಾಂಗಣದ ಸಾಂಕೆೀತಿಕತೆಯ.“ ರ್ದಾ ರ್ದಾ ಹಿ ಧಮಯಸಯ ಗಾಿನಿಭಯವತಿ ಭಾರತ” ಗಿೀತೆರ್ ನುಡಿರ್ಂತೆೀ ದೆೈವಿಕಶಕಿು ಕಾಲಕಾಲಕೆಕ ತನು ರ ಪಾತಿಶರ್ಗಳನುು ಸೃಜಸಿಕೆ ಳುುವುದು, ಜನಮಾನಸದಲ್ಲ ಮಹತುರ ಪ್ರಿವತಯನೆಯಾಗುವುದ ಆಳುವ ವಿಶವನಾರ್ಕರ ನಿಬೆಬರಗಾಗಿ ಮಾನವತೆರ್ಲ್ಲ ಸವಯಸಮಾನತೆಗೆ ತಲ್ೆಬಾಗಿ ಬದಲ್ಾಗುವುದ ವಿಶವಧಮಯ ಲ್ಲೀಲ್ೆಯೀ ಸರಿ.
28