Sri Vageesha Priyah eSouvenir May 2014 | Page 99

ನಂತರ ಮೈಸ್ ರಿನಲಿಲ ಅಭಿಗಮನ ಆರಾಧನ ಯನುಾ ಮುಗಿಸಿ ತ್ ಂಡನ ರಿಗ ತ್ ರಳಿದುದ ಶ್ರಶ್ರಗಳ ಪ್ರ್ಮ ಪ್ವಾಸ್. ಇಲಿಲಯ ವರ ಗ ಕ ೈಗ ಂಡಿರುವ ಯಾತ್ ್ಗಳನುಾ – ಅ) ಸ್ತಸಂಪ್ದಾಯ ಆ) ಸಾವಮಿಗಳ ಅಭಿಮತ ಇ) ಗಣಯರ ಆಹಾವನ ಈ) ಕಷಟಕಾಪಾಣಯಗಳ ಗ ರಜಲು ಉ) ನ ತನ ಶಾಖ್ ಗಳು ಊ) ದ ರದ ಸಾಹಸ್ ಇನ ಾ ತತಸಂಬ್ಂಧಿತ ಶರಷ್ಟಾಕ ಗಳಡಿಯಲಿಲ ಹಾಗ ಸಾವಮಿದ ರಶಕರ ಪಾದುಕಾ ಸ್ಹಸ್್ದಲಿಲ ಬ್ರುವ ಅದುುತ ವಿಚಾರಸಾಮಯವನುಾ ಈ ಘಟ್ನಾವಳಿಯಂದಿಗ ಕ ಡಲಾಗಿದ . ಮೊದಲನ ಯದಾಗಿ ಈ ಮರರು ಕೃತಿಯಲಿಲ ಮಧು ಎಂಬ್ ಪದವನುಾ ಹದಿನಾರು ಬಾರಿ ಕ ರಶವ ಪದವನುಾ ಆರು ಬಾರಿ ಉಪಯರಗಿಸಿರುವರು. ಅಂದ ಮರಲ ಹಯಾಸ್ಯನನುಾ ಚಿತತದಲಿಲರಿಸಿಕ ಂಡ ರ ಕೃತಿರಚ್ನ ಯನುಾ ಮಾಡಿ ಯಶಸಿವಯಾಗಿದಾದರ ಎಂದು ಅರ್ಾವಾಗುವುದು. ಸ್ಂಪರದಾಯಗಳ ಹ್ರಿವು – ಅಭಿಗಮನದ ಅದುುತ ಪರಕಾಲಸಾವಮಿ ಮಠ ಹಾಗು ತಿ್ಕಾಲಪೂಜ್ಾವಿಧಿ ಒಂದು ನಾಣಯದ ಎರಡು ಮುಖವಿದದಂತ್ . ‘ಪಂಚ್ಕಾಲಪ್ಕಾಶ’ ಎಂಬ್ುದ ರ ಆರಾಧನ ಯ ಆಧಾರ ಮ ಲ. ವಿವಿಧ ಆಸ್ನಗಳೂ, ಉಪಚಾರಗಳೂ, ದಿವಾಯಭರಣ ಪುಷ್ಾಪದಿಗಳಿಂದ ಅಲಂಕಾರಗಳನ ಾಳಗ ಂಡ ದಿರರ್ಘಾವದಿಯಾರಾಧನ ಅನಾದಿ ಕಾಲದಿಂದಲ ಬ್ಂದಿರುತತದ . ಪಾದುಕಾಸ್ಹಸ್್ದಲಿಲನ ದ ರಶಕರ ಉಕ್ಶತಯಂತ್ ಇದು ಭೆ ೀಗಾರ್ಚನೆಯೀ ಸ್ರಿ (ಸ್ಂಚಾರ ಪದಧತಿ ೨೯೩) – ಭ ರಗಾಚ್ಾನಾನಿ ಕೃತಿಭಿೀಃ ಪರಿಕಲಿಪತ್ಾನಿ ಪ್ರತ್ ಯೈವ ರಂಗನೃಪತಿೀಃ ಪ್ತಿಪದಯಮಾನೀಃ | ಪಶಯತುಸ ನಿತಯಮಿತರ ರಷು ಪರಿಚ್ಛದ ರಷು ಪ್ತ್ಾಯಸ್ನಂ ಭಜತಿ ಕಾಂಚ್ನ ಪಾದ ಕ ರ ತ್ಾವಂ|| ಅಭಿಗಮನದ ಆರಾಧನ ಯಲಿಲ ಶ್ರಶ್ರಗಳ ಅಮೃತ ಹಸ್ತದಿಂದಲ ರ ತಿರರ್ಾ ಶಠಾರಿ ಸ ರವ ಆಗುವುದ ಂದು ತಿಳಿದ ಭಕತರು ತಂಡ ರಪತಂಡವಾಗಿ ಬ್ರುವರು. “ಆಚಾಯಾಸಾನಿಧಯ ನಿಮೊಮಬ್ಬರಿಗ ರ ಯಾತ್ ್ಯಲಲ, ನಮಮಲಲರಿಗ ಇದು ಯಾತ್ ್” ಎಂದು ಮುಂಬ ೈನ ದ ಂಬಿವಿಲಿರ ಸಾವಗತ ಸ್ಮಿತಿರಸ್ದಸ್ಯರ , An abode of a saint is a pilgrimage for all ಎಂದು ಮರಾಠರ ಭಕತರು ಹ ರಳಿಕ ಯನಿಾತತರು. ಹಯಾಸ್ಯನು ಪೂವಾಾಚಾಯಾರುಗಳಿಂದ ಅನಂತವಾಗಿ ಕ ಂಡಾಡಲಪಟ್ುಟ ಮಹಾಮಹಿಮಯುಳೆ ದ ರವರು ಎಂಬ್ುದ ರ ಭಕತರ ಇಂಗಿತ. ಭಗವಂತನನುಾ ತವರಾತಿಶಯದಿಂದಲ , ಆನಂದದಿಂದಲ ಸ ರವಿಸ್ಲು ಭಕತರು ದಿವಯ ಸಾನಿಧಯದ ಡ ಗ ಧಾವಿಸ್ುವರು. ಈ ಅಂಶವನುಾ ದ ರಶಕರ ಅಭಿಪಾ್ಯಪಟ್ಟಟರುತ