Sri Vageesha Priyah eSouvenir May 2014 | Page 112

ದ ರದ ವಿಜಯಯಾತ್ೆರಗಳು 1999-2000 ಮುಂಬ ೈ ನ ಸ್ಂಯುಕತ ಯಾತ್ ್ ಒಟ್ುಟ ೪೫ ದಿನಗಳು. ದಾವಣಗ ರ , ಧಾರವಾಡ, ಬ ಳಗಾವಿ, ಪೂನಾ ದಾವರ ದ ಂಬಿವಿಲಿಯ ಬಾಲಾಜರಮಂದಿರದಲಿಲ ೧೫ ದಿನಗಳೂ, ಚ ಂಬ್ ರಿನ ಅಹ ರಬಿಲಮಠದಲಿಲ ಇನ ಾ೧೫ ದಿನಗಳೂ, ನಂತರ ಸ್ ರತ್, ಬ್ರ ರಡಾ ಅಹಮದಾಬಾದ್ ನಗರಗಳಲಿಲ ಎರಡ ರಡು ದಿನಗಳ ನಂತರ ದ ಂಬಿವಿಲಿಲಗ ವಾಪಸ್. ಮಹಾರಾಷಟರಾಜಯದ ಕಾಯಾದಶಾಯ ಆಜ್ಞ ಯಮರರ ಗ ಬಿಗಿಯಾದ ಪ್ರಲಿರಸ್ ಭದ್ತ್ಾ ವಯವಸ ಿ ಸಾಧಯವಾಯತು. ಪಟ ರಲ್ ಮನ ತನದವರು ಈಮ ರ ಪಟ್ಟಣಗಳಲಿಲ ಶ್ರಗಳವರನುಾ ಚ ನಾಾಗಿ ಭಾವಿಸಿ ಗಶರವಿಸಿದರು. ಸ್ ರತ್ ನ ಅಖಂಡ ಸ್ಹಸ್್ನಾಮ ಗ ರಷ್ಟಾರ ಶ್ರಗಳಿಗ ತುಂಬಾ ಹಿಡಿಸಿತು. ಬ ಂಗಳೂರಿಗ ಹಿಂತಿರುಗುವಾಗ ಕ ಲಾಲಪುರದ ಸ ರವ ಯ ಆಯತು. ಮುಂದಿನ ವಷಾಗಳಲಿಲ ಶ್ರಗಳು ದಾವರಕಾ, ನಾರ್ದಾವರಾ ಕ್ ರತ್ಗಳನುಾ ಸ್ಂದಶಾಸಿದಾದರ . ಎರಡು ಬಾರಿಯ ಸ ರತು ಸ ರವ (ತಿರುಪುಪಲಾಲಣಿರ – ದಭಾಶಯನ) ಆಗಿ ಹಯಾಸ್ಯರಿಗ ಎರಡುಬಾರಿ ಅವಭೃತಸಾಾನವಾಗಿದ . ಇಂತಹ ಒಂದು ಯಾತ್ ್ಯಲಿಲ ಅನಿವಾಯಾವಾಗಿ ಇಡಿರ ರಾತಿ್ ಸ್ುಮಾರು ೧೨ ಘಂಟ ಗಳಕಾಲ ಪ್ಯಾಣ ಮಾಡಿ ಮೈಸ್ ರು ಸ ರರಿದಾದಯತು. ಹ ೈದರಾಬಾದು ಯಾತ್ ್ಗ ಸ್ುಮಾರು ೧೧ ಘಂಟ ಗಳ ಕಾಲ ಬ ರಕಾಗುವುದು. ಪ್ರ್ಮ ನಿಲುಗಡ ಅನಂತಪುರ. ಎರಡನ ಯದು ಮಾಧವಭಕತರ ಬ್ಬರು ನಡ ಸ್ುತಿತರುವ ಆಂಜನ ರಯ ದ ರವಸಾಿನ. ಮ ರನ ಯದು ಮಹ ಬಬ್ ನಗರ. ತುತುಾ ಪರಿಸಿಿತಿಯಂದಾಗಿ ಎರಡು ಬಾರಿ ರಾತಿ್ಯ ಪ್ಯಾಣ ಅನಿವಾಯಾವಾಯತು. ಇಂತಹ ದಿರರ್ಘಾವದಿ ರಾತಿ್ಯ ಸ್ಂಚಾರ ಸ್ವಲಪ ಅಪಾಯಕಾರಿಯಲಲವ ರ?ಎಂದು ಶ್ರಗಳಲಿಲ ಬಿನಾಪಸಿಕ ಂಡಾಗ, “ಶಂಕಾಕಳಂಕ ನಿವೃತಿತಗಾಗಿ ಹಯಗಿ್ರವನಿದಾದನ . ಎಲಲವನ ಾ ಅವನು ನ ರಡಿಕ ಳುೆವನು ನಡ ಯರಿ” ಎಂದು ವಿಶಾವಸ್ದಿಂದ ಹ ರಳಿದರು. ದ ರಶಕರ ಪಾದುಕಾಸ್ಹಸ್್ದ ಸ್ಂಚಾರ ಪದಧತಿಯಲಿಲ ಈ ರಿರತಿಯ ಶಂಕಾ ನಿವಾರಣ ಉಕತವಾಗಿದ . ಭಗವಂತನ ಸ್ಂಚಾರವು ಸ್ಮಿರಚಿರನಮಾಗಾದಲಿಲ ಉಂಟಾಗುವುದರಿಂದ ದುಮಾಾಗಾ ಸ್ಂಚಾರವಿರದು (ಸ್ಂಚಾರ ಪದಧತಿ) – “ಸ್ಂಪದಯತ್ ಸ್ಮುಚಿತಂ ಕ್ಮಮಾಶ್ಯಂತ್ಾಯ ಸ್ದವತಮಾನಾ ಭಗವತ್ ರಽಪ ಗತಿಭಾವತ್ಾಯ | ಈಷ್ ವರ ಪದಾವನಿ ಪುನೀಃ ಕ ಇವ ರತರ ರಷ್ಾಂ ವಾಯವತಾನಸ್ಯ ವಿಷಮಾತ್ ಅಪರ್ಪ್ಚಾರಾತ್ ||” ಇಂತಹ ವಿಶಾವಸ್, ಧ ೈಯಾ, ಮನಸ ಿೈಯಾ, ಧೃಢ ಸ್ಂಕಲಪಗಳಿಂ