Sri Vageesha Priyah eSouvenir May 2014 | Page 112
ದ ರದ ವಿಜಯಯಾತ್ೆರಗಳು
1999-2000 ಮುಂಬ ೈ ನ ಸ್ಂಯುಕತ ಯಾತ್ ್ ಒಟ್ುಟ ೪೫ ದಿನಗಳು. ದಾವಣಗ ರ , ಧಾರವಾಡ, ಬ ಳಗಾವಿ, ಪೂನಾ
ದಾವರ ದ ಂಬಿವಿಲಿಯ ಬಾಲಾಜರಮಂದಿರದಲಿಲ ೧೫ ದಿನಗಳೂ, ಚ ಂಬ್ ರಿನ ಅಹ ರಬಿಲಮಠದಲಿಲ ಇನ ಾ೧೫
ದಿನಗಳೂ, ನಂತರ ಸ್ ರತ್, ಬ್ರ ರಡಾ ಅಹಮದಾಬಾದ್ ನಗರಗಳಲಿಲ ಎರಡ ರಡು ದಿನಗಳ ನಂತರ
ದ ಂಬಿವಿಲಿಲಗ ವಾಪಸ್. ಮಹಾರಾಷಟರಾಜಯದ ಕಾಯಾದಶಾಯ ಆಜ್ಞ ಯಮರರ ಗ ಬಿಗಿಯಾದ ಪ್ರಲಿರಸ್ ಭದ್ತ್ಾ
ವಯವಸ ಿ ಸಾಧಯವಾಯತು. ಪಟ ರಲ್ ಮನ ತನದವರು ಈಮ ರ
ಪಟ್ಟಣಗಳಲಿಲ ಶ್ರಗಳವರನುಾ ಚ ನಾಾಗಿ ಭಾವಿಸಿ
ಗಶರವಿಸಿದರು. ಸ್ ರತ್ ನ ಅಖಂಡ ಸ್ಹಸ್್ನಾಮ ಗ ರಷ್ಟಾರ ಶ್ರಗಳಿಗ ತುಂಬಾ ಹಿಡಿಸಿತು. ಬ ಂಗಳೂರಿಗ
ಹಿಂತಿರುಗುವಾಗ ಕ ಲಾಲಪುರದ ಸ ರವ ಯ
ಆಯತು. ಮುಂದಿನ ವಷಾಗಳಲಿಲ ಶ್ರಗಳು ದಾವರಕಾ, ನಾರ್ದಾವರಾ
ಕ್ ರತ್ಗಳನುಾ ಸ್ಂದಶಾಸಿದಾದರ .
ಎರಡು ಬಾರಿಯ ಸ ರತು ಸ ರವ
(ತಿರುಪುಪಲಾಲಣಿರ – ದಭಾಶಯನ) ಆಗಿ ಹಯಾಸ್ಯರಿಗ
ಎರಡುಬಾರಿ
ಅವಭೃತಸಾಾನವಾಗಿದ . ಇಂತಹ ಒಂದು ಯಾತ್ ್ಯಲಿಲ ಅನಿವಾಯಾವಾಗಿ ಇಡಿರ ರಾತಿ್ ಸ್ುಮಾರು ೧೨
ಘಂಟ ಗಳಕಾಲ ಪ್ಯಾಣ ಮಾಡಿ ಮೈಸ್ ರು ಸ ರರಿದಾದಯತು.
ಹ ೈದರಾಬಾದು ಯಾತ್ ್ಗ ಸ್ುಮಾರು ೧೧ ಘಂಟ ಗಳ ಕಾಲ ಬ ರಕಾಗುವುದು. ಪ್ರ್ಮ ನಿಲುಗಡ ಅನಂತಪುರ.
ಎರಡನ ಯದು ಮಾಧವಭಕತರ ಬ್ಬರು ನಡ ಸ್ುತಿತರುವ ಆಂಜನ ರಯ ದ ರವಸಾಿನ. ಮ ರನ ಯದು ಮಹ ಬಬ್ ನಗರ.
ತುತುಾ ಪರಿಸಿಿತಿಯಂದಾಗಿ ಎರಡು ಬಾರಿ ರಾತಿ್ಯ ಪ್ಯಾಣ ಅನಿವಾಯಾವಾಯತು. ಇಂತಹ ದಿರರ್ಘಾವದಿ
ರಾತಿ್ಯ ಸ್ಂಚಾರ ಸ್ವಲಪ ಅಪಾಯಕಾರಿಯಲಲವ ರ?ಎಂದು ಶ್ರಗಳಲಿಲ ಬಿನಾಪಸಿಕ ಂಡಾಗ, “ಶಂಕಾಕಳಂಕ
ನಿವೃತಿತಗಾಗಿ ಹಯಗಿ್ರವನಿದಾದನ . ಎಲಲವನ ಾ ಅವನು ನ ರಡಿಕ ಳುೆವನು ನಡ ಯರಿ” ಎಂದು ವಿಶಾವಸ್ದಿಂದ
ಹ ರಳಿದರು. ದ ರಶಕರ ಪಾದುಕಾಸ್ಹಸ್್ದ ಸ್ಂಚಾರ ಪದಧತಿಯಲಿಲ ಈ ರಿರತಿಯ ಶಂಕಾ ನಿವಾರಣ ಉಕತವಾಗಿದ .
ಭಗವಂತನ ಸ್ಂಚಾರವು ಸ್ಮಿರಚಿರನಮಾಗಾದಲಿಲ ಉಂಟಾಗುವುದರಿಂದ ದುಮಾಾಗಾ ಸ್ಂಚಾರವಿರದು (ಸ್ಂಚಾರ
ಪದಧತಿ) –
“ಸ್ಂಪದಯತ್ ಸ್ಮುಚಿತಂ ಕ್ಮಮಾಶ್ಯಂತ್ಾಯ ಸ್ದವತಮಾನಾ ಭಗವತ್ ರಽಪ ಗತಿಭಾವತ್ಾಯ |
ಈಷ್ ವರ ಪದಾವನಿ ಪುನೀಃ ಕ ಇವ ರತರ ರಷ್ಾಂ ವಾಯವತಾನಸ್ಯ ವಿಷಮಾತ್ ಅಪರ್ಪ್ಚಾರಾತ್ ||”
ಇಂತಹ ವಿಶಾವಸ್, ಧ ೈಯಾ, ಮನಸ ಿೈಯಾ, ಧೃಢ ಸ್ಂಕಲಪಗಳಿಂ